ಶಿರ್ವ, ಜ.5: ಶಿರ್ವ ಗ್ರಾಮದ ಸ್ಯಾಮ್ಸ್ಕಾರ್ ಕಟ್ಟಡದ ಬಳಿ ಜ.3ರಂದು ಬೆಳಗ್ಗೆ ಗಾಂಜಾ ಸೇವಿಸುತ್ತಿದ್ದ ಪಾದೂರು ಕೊಲ್ಲಬೆಟ್ಟುವಿನ ಅಬ್ದುಲ್ ಸಮದ್ (29) ಎಂಬಾತನನ್ನು ಶಿರ್ವ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಶಿರ್ವ, ಜ.5: ಶಿರ್ವ ಗ್ರಾಮದ ಸ್ಯಾಮ್ಸ್ಕಾರ್ ಕಟ್ಟಡದ ಬಳಿ ಜ.3ರಂದು ಬೆಳಗ್ಗೆ ಗಾಂಜಾ ಸೇವಿಸುತ್ತಿದ್ದ ಪಾದೂರು ಕೊಲ್ಲಬೆಟ್ಟುವಿನ ಅಬ್ದುಲ್ ಸಮದ್ (29) ಎಂಬಾತನನ್ನು ಶಿರ್ವ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.