ಬ್ರಹ್ಮಾವರ, ಜ.11: ಮೈಸೂರು ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದ ಬ್ರಹ್ಮಾವರ ಯಡ್ತಾಡಿ ಗ್ರಾಮದ ನಡುಜೆಡ್ಡು ನಿವಾಸಿ ಮಂಜುನಾಥ ಮರಕಾಲ (48) ಎಂಬವರು ನ.5ರಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ, ಜ.11: ಮೈಸೂರು ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದ ಬ್ರಹ್ಮಾವರ ಯಡ್ತಾಡಿ ಗ್ರಾಮದ ನಡುಜೆಡ್ಡು ನಿವಾಸಿ ಮಂಜುನಾಥ ಮರಕಾಲ (48) ಎಂಬವರು ನ.5ರಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.