ಮೊಂಟೆಪದವು: ಡಿವೈಎಫ್ಐನಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
ಮೊಂಟೆಪದವು: ಸ್ವಾಮಿ ವಿವೇಕಾನಂದರ 159ನೇ ಜಯಂತಿ ಕಾರ್ಯಕರಮದ ಭಾಗವಾಗಿ ಡಿವೈಎಫ್ಐ ಮೊಂಟೆಪದವು ಕಛೇರಿಯಲ್ಲಿ ಸಮಾನ ಮನಸ್ಕರನ್ನು ಸೇರಿಸಿ ಚರ್ಚಾ ಕೂಟ ಏರ್ಪಡಿಸಲಾಯಿತು.
ದ. ಕ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸಂಗಾತಿ ಸುಕುಮಾರ ತೊಕ್ಕೊಟ್ಟು ವಿಚಾರ ಮಂಡಿಸಿದರು. ಸಿಪಿಐಎಂ ಪಕ್ಷದ ಉಳ್ಳಾಲ ವಲಯ ಮುಖಂಡರಾದ ಅರುಣ್ ಕುಮಾರ್, ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಆಸೀಫ್ ಎಸ್ ಐ, ಡಿವೈಎಫ್ ಐ ಉಳ್ಳಾಲ ವಯಲದ ಮುಖಂಡರಾದ ರಝಕ್ ಮುಡಿಪು, ಜಾಬೀರ್ ಕೊಲ್ಲರಕೊಡಿ, ಅಝೀಮ್ ಕೊಲ್ಲರಕೊಡಿ, ಹುಸೈನ್ ಮೊಂಟೆಪದವು,ರಝಕ್ ಮೊಂಟೆಪದವು ಸ್ವಾಗತಿ, ವಂದಿಸಿದರು ಮತ್ತು ಸಮಾನ ಮನಸ್ಕ ಯುವಕರು ಚರ್ಚಾ ಕೂಟದಲ್ಲಿ ಭಾಗವಹಿಸಿದರು.