ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಕಾರ್ಯ ಕರ್ತರ ಸಭೆ
ಬೆಳ್ತಂಗಡಿಯಲ್ಲಿ.ಕಾಂಗ್ರೆಸ್ ಕಾರ್ಯ ಕರ್ತರ ಸಭೆ
ಸಚಿವ ವಿನಯಕುಮಾರ್ ಸೂರಕೆ ಶಾಸಕ ಕೆ ವಸಂತ ಬಂಗೇರ, ವಿಧಾನ ಪರಿಷತ್ ಸದಸ್ಯ ಪ್ರತಾಪ ಚಂದ್ರ ಶೆಟ್ಟ, ಮಾಜಿ ಶಾಸಕ ಸಭಾಪತಿ ಪಕ್ಷದ ಮುಖಂಡರುಗಳಾದ ಕೆ ಹರಿಶ್ಚಂದ್ರ ಕುಮಾರ್ ಧರಣೇಂದ್ರಕುಮಾರ್ ಪಿತಾಂಬರ ಹೆರಾಜೆ ಶ್ರೀನಿವಾಸ ಕಿಣಿ ರಾಜಶೇಖರ ಅಜ್ರಿ ಉಪಸ್ಥಿತರಿದ್ದರು.
ಮುಂದಿನ ಚುನಾವಣೆಯಲ್ಲ ಕಾಂಗ್ರೆಸ್ ಗೆಲುವಿಗೆ ಶ್ರಮಿಸಲು ಕಾರ್ಯಕರ್ತರಿಗೆ ಸೊರಕೆ ಕರೆ ನೀಡಿದರು.
Next Story