ಮಂಗಳೂರು, ಎ.22: ಕರ್ನಾಟಕ ರಾಜ್ಯ ಮಾನವ ಹಕ್ಕು ಗಳ ಆಯೋಗ ಹಾಗೂ ದ.ಕ. ಜಿಪಂ ಆಶ್ರಯದಲ್ಲಿ ಜನಪ್ರತಿ ನಿಧಿಗಳಿಗೆ, ಪಂಚಾಯತ್ ಸದಸ್ಯರಿಗೆ ಮಾನವ ಹಕ್ಕುಗಳ ಕುರಿತು ಕಾರ್ಯಾಗಾರ ಎ.25ರಂದು ಬೆಳಗ್ಗೆ 9:30ಕ್ಕೆ ದ.ಕ. ಜಿಪಂ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು, ಎ.22: ಕರ್ನಾಟಕ ರಾಜ್ಯ ಮಾನವ ಹಕ್ಕು ಗಳ ಆಯೋಗ ಹಾಗೂ ದ.ಕ. ಜಿಪಂ ಆಶ್ರಯದಲ್ಲಿ ಜನಪ್ರತಿ ನಿಧಿಗಳಿಗೆ, ಪಂಚಾಯತ್ ಸದಸ್ಯರಿಗೆ ಮಾನವ ಹಕ್ಕುಗಳ ಕುರಿತು ಕಾರ್ಯಾಗಾರ ಎ.25ರಂದು ಬೆಳಗ್ಗೆ 9:30ಕ್ಕೆ ದ.ಕ. ಜಿಪಂ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.