ಹೊಸ ವರ್ಷದ ಕೊಡುಗೆ: ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಭಡ್ತಿ
ಬೆಂಗಳೂರು, ಡಿ.31: ನೂತನ ವರ್ಷ ಹಿನ್ನೆಲೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಭಡ್ತಿ ನೀಡಿ ರಾಜ್ಯ ಆದೇಶ ಹೊರಡಿಸಿದೆ.
ಡಾ.ಎ.ಸುಬ್ರಮಣ್ಯೇಶ್ವರ ರಾವ್-ಐಜಿಪಿ(ಆಂತರಿಕ ವಿಭಾಗ), ಡಾ.ಚಂದ್ರಗುಪ್ತ ಡಿಐಜಿಪಿ(ಕಾರಾಗೃಹ-ಬೆಂಗಳೂರು), ಡಾ.ಕೆ.ತ್ಯಾಗರಾಜನ್-ಡಿಐಜಿಪಿ(ಸಿಐಡಿ ಮತ್ತು ಆರ್ಥಿಕ ಅಪರಾಧ ಘಟಕ) ಇಲ್ಲಿಗೆ ನಿಯೋಜಿಸಿ ಸರಕಾರ ಆದೇಶ ಹೊರಡಿಸಿದೆ ಎಂದು ಪ್ರಕಟನೆ ತಿಳಿಸಿದೆ.
Next Story