ಕಟೀಲ್ ಭವಿಷ್ಯ ನಿಜ ಮಾಡಿದ ಜೋಡೆತ್ತುಗಳು: ಬಿಜೆಪಿ
ಬೆಂಗಳೂರು, ನ.10: ಧನ್ಯವಾದಗಳು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೇ, ನೀವು ನಿಮ್ಮ ಯಜಮಾನ ರಾಹುಲ್ ಗಾಂಧಿ ಅವರಂತೆಯೇ ಕಾಂಗ್ರೆಸ್ ನಿರ್ನಾಮಕ್ಕೆ ಪಣತೊಟ್ಟಿದ್ದೀರಿ. ನಮ್ಮ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭವಿಷ್ಯವಾಣಿಯನ್ನು ನೀವಿಬ್ಬರು ಜೋಡೆತ್ತುಗಳು ನಿಜ ಮಾಡಿದಿರಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.
Next Story