ಬಿಜೆಪಿಯ ಯೋಜನೆಗಳಲ್ಲಿ ಪ್ರಚಾರವಿರುತ್ತದೆಯೇ ಹೊರತು ಪ್ರಯೋಜನವಿರುವುದಿಲ್ಲ: ಕಾಂಗ್ರೆಸ್ ಟೀಕೆ
ಬೆಂಗಳೂರು: ಬಿಜೆಪಿಯ ಯೋಜನೆಗಳಲ್ಲಿ ಪ್ರಚಾರವಿರುತ್ತದೆಯೇ ಹೊರತು ಪ್ರಯೋಜನವಿರುವುದಿಲ್ಲ ಎಂದು ಸರಕಾರದ 'ಆಯುಷ್ಮಾನ್ ಭಾರತ್' ಯೋಜನೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಆಯುಷ್ಮಾನ್ ಭಾರತ್' ಎಂಬುದನ್ನು ಮಹಾ ಸಾಧನೆ ಎಂಬಂತೆ ಬಿಂಬಿಸಿತ್ತು ಬಿಜೆಪಿ, ಆದರೆ ಅದರ ಅಸಲಿತನವೇ ಬೇರೆ. ರಾಜ್ಯದಲ್ಲಿ ಕೇವಲ 60 ಮಂದಿಗೆ ಮಾತ್ರ 3 ಲಕ್ಷ ವೆಚ್ಚದ ಚಿಕಿತ್ಸೆ ದೊರಕಲು ಸಾಧ್ಯವಾಗಿದೆ ಎಂದರೆ ಈ ಯೋಜನೆ ಕೇವಲ 'ಕನ್ನಡಿಯೊಳಗಿನ ಗಂಟು' ಎಂಬುದು ಸತ್ಯ. ಬಿಜೆಪಿಯ ಯೋಜನೆಗಳಲ್ಲಿ ಪ್ರಚಾರವಿರುತ್ತದೆಯೇ ಹೊರತು ಪ್ರಯೋಜನವಿರುವುದಿಲ್ಲ. ಎಂದು ಲೇವಡಿ ಮಾಡಿದೆ.
'ಆಯುಷ್ಮಾನ್ ಭಾರತ್' ಎಂಬುದನ್ನು ಮಹಾ ಸಾಧನೆ ಎಂಬಂತೆ ಬಿಂಬಿಸಿತ್ತು ಬಿಜೆಪಿ,
— Karnataka Congress (@INCKarnataka) November 29, 2021
ಆದರೆ ಅದರ ಅಸಲಿತನವೇ ಬೇರೆ.
ರಾಜ್ಯದಲ್ಲಿ ಕೇವಲ 60 ಮಂದಿಗೆ ಮಾತ್ರ 3 ಲಕ್ಷ ವೆಚ್ಚದ ಚಿಕಿತ್ಸೆ ದೊರಕಲು ಸಾಧ್ಯವಾಗಿದೆ ಎಂದರೆ ಈ ಯೋಜನೆ ಕೇವಲ 'ಕನ್ನಡಿಯೊಳಗಿನ ಗಂಟು' ಎಂಬುದು ಸತ್ಯ.
ಬಿಜೆಪಿಯ ಯೋಜನೆಗಳಲ್ಲಿ ಪ್ರಚಾರವಿರುತ್ತದೆಯೇ ಹೊರತು ಪ್ರಯೋಜನವಿರುವುದಿಲ್ಲ. pic.twitter.com/yA8naoICP9