ರಾಜ್ಯಾದ್ಯಂತ ರವಿವಾರದಿಂದ ರಮಝಾನ್ ಉಪವಾಸ ಆರಂಭ
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು, ಎ.2: ಪವಿತ್ರ ರಮಝಾನ್ ತಿಂಗಳ ಚಂದ್ರದರ್ಶನವಾದ್ದರಿಂದ ಬೆಂಗಳೂರು, ದ.ಕ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ರವಿವಾರದಿಂದ (ಎ.3) ಉಪವಾಸ ಆಚರಣೆ ಮಾಡಲು ಹಿಲಾಲ್ ಸಮಿತಿ ಕರೆ ನೀಡಿದೆ.
ಇಂದು ರಾತ್ರಿಯಿಂದಲೇ ತರಾವೀಹ್ ನಮಾಜ್ ಮಾಡುವಂತೆಯೂ ತಿಳಿಸಲಾಗಿದೆ.
ಇದನ್ನೂ ಓದಿ: ರವಿವಾರದಿಂದ ರಮಝಾನ್ ಉಪವಾಸ ಆರಂಭ: ದ.ಕ.ಜಿಲ್ಲಾ ಖಾಝಿ
Next Story