‘ಕೆಲವರು ದೇವಸ್ಥಾನ ನಿರ್ಮಾಣ ಕೊರೋನ ಬಿಕ್ಕಟ್ಟನ್ನು ಕೊನೆಗೊಳಿಸುತ್ತದೆ ಅಂದುಕೊಂಡಿದ್ದಾರೆ’
ರಾಮ ಮಂದಿರ ಶಿಲಾನ್ಯಾಸದ ಬಗ್ಗೆ ಶರದ್ ಪವಾರ್
ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದೆ. ಈ ನಡುವೆ ಹೇಳಿಕೆ ನೀಡಿರುವ ಎನ್ ಸಿಪಿ ನಾಯಕ ಶರದ್ ಪವಾರ್, “ಕೆಲವರು ದೇವಸ್ಥಾನ ನಿರ್ಮಾಣದಿಂದ ಕೊರೋನ ವೈರಸ್ ಬಿಕ್ಕಟ್ಟನ್ನು ಕೊನೆಗೊಳಿಸಬಹುದು ಅಂದುಕೊಂಡಿದ್ದಾರೆ” ಎಂದಿದ್ದಾರೆ.
“ಕೊರೋನ ವೈರಸ್ ನ ನಿರ್ನಾಮ ಮಹಾರಾಷ್ಟ್ರ ಸರಕಾರದ ಮೊದಲ ಆದ್ಯತೆ. ಆದರೆ ಕೆಲವರು ದೇವಸ್ಥಾನ ನಿರ್ಮಾಣದಿಂದ ಇದು ಸಾಧ್ಯ ಎಂದುಕೊಂಡಿದ್ದಾರೆ” ಎಂದು ಪವಾರ್ ಹೇಳಿದರು.
Next Story