ಶ್ರೀನಗರ,ಜು.24: ಉಗ್ರರಿಗೆ ಹಣಕಾಸಿನ ನೆರವು ನೀಡಿದ ಆರೋಪದಲ್ಲಿ 7 ಮಂದಿ ಹುರಿಯತ್ ನಾಯಕರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಬಂಧಿಸಿದೆ. ಬಂಧಿತರಲ್ಲಿ ಹುರಿಯತ್ ನಾಯಕ ಗಿಲಾನಿ ಅಳಿಯ ಅಲ್ತಾಫ್ , ಹುರಿಯತ್ ಧುರೀಣರಾದ ಶಹೀದ್ ಉಲ್ ಇಸ್ಲಾಂ, ಬಿಟ್ಟೂ ಕರಾಟೆ , ನಯೀಂ ಖಾನ್ ಸೇರಿದ್ದಾರೆ. .
ಶ್ರೀನಗರ,ಜು.24: ಉಗ್ರರಿಗೆ ಹಣಕಾಸಿನ ನೆರವು ನೀಡಿದ ಆರೋಪದಲ್ಲಿ 7 ಮಂದಿ ಹುರಿಯತ್ ನಾಯಕರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಬಂಧಿಸಿದೆ. ಬಂಧಿತರಲ್ಲಿ ಹುರಿಯತ್ ನಾಯಕ ಗಿಲಾನಿ ಅಳಿಯ ಅಲ್ತಾಫ್ , ಹುರಿಯತ್ ಧುರೀಣರಾದ ಶಹೀದ್ ಉಲ್ ಇಸ್ಲಾಂ, ಬಿಟ್ಟೂ ಕರಾಟೆ , ನಯೀಂ ಖಾನ್ ಸೇರಿದ್ದಾರೆ. .