ಉಡುಪಿ, ಸೆ.23: ಉಡುಪಿ ಗುತ್ತಿಗೆದಾರ ಪೆರಂಪಳ್ಳಿ ಎಡ್ಮೇರಿ ಬೊಬ್ಬರ್ಯ ದೈವಸ್ಥಾನದ ಆಡಳಿತ ಮೊಕ್ತೇಸರ ಪಿ.ಎನ್.ಶಶಿಧರರಾಯರ ಪತ್ನಿ, ಕಲ್ಯಾಣಪುರ ನಿವಾಸಿ ಗೀತಾ ಎಸ್. ರಾವ್(61) ಅಲ್ಪಕಾಲದ ಅಸ್ವಾಸ್ಥದಿಂದ ಸೆ.23 ಬುಧವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.