ಪುತ್ತೂರು : ಬೆಳಂದೂರು ಗ್ರಾಮದ ಕಾಯ್ಮಣ ನಿವಾಸಿ ನಿವೃತ್ತ ವಲಯ ಅರಣ್ಯ ಆಧಿಕಾರಿ ಗೋಪಾಲಕೃಷ್ಣ ಭಟ್ ಕಿಳಿಂಗಾರು ಅವರ ಪತ್ನಿ ದೇವಕಿ ದೇವಿ (61) ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು. ಮೃತರು ಪತಿ, ಪುತ್ರಿಯನ್ನು ಅಗಲಿದ್ದಾರೆ.