ಗುರುಪುರ, ನ.4: ಇಲ್ಲಿನ ಸೈಯದ್ ಬ್ಯಾರಿಯ ಪುತ್ರ, ಮಂಗಳೂರು-ಮೂಡುವಿಬಿದಿರೆ ಖಾಸಗಿ ಬಸ್ಸಿನ ಚಾಲಕ ಬಂಗ್ಲೆಗುಡ್ಡೆ ನಿವಾಸಿ ಹಸನಬ್ಬ (56) ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಗುರುಪುರ, ನ.4: ಇಲ್ಲಿನ ಸೈಯದ್ ಬ್ಯಾರಿಯ ಪುತ್ರ, ಮಂಗಳೂರು-ಮೂಡುವಿಬಿದಿರೆ ಖಾಸಗಿ ಬಸ್ಸಿನ ಚಾಲಕ ಬಂಗ್ಲೆಗುಡ್ಡೆ ನಿವಾಸಿ ಹಸನಬ್ಬ (56) ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.