ಉಡುಪಿ, ಡಿ.11: ಇಂದ್ರಾಳಿ ನಿವಾಸಿ ಎ. ಕೃಷ್ಣ ಭಟ್(83) ಶುಕ್ರವಾರ ನಿಧನರಾದರು. ಸುಳ್ಯದ ಕುರುಂಜಿಭಾಗ್ನಲ್ಲಿ ಪಾಕತಜ್ಞರಾಗಿದ್ದ ಮೃತರಿಗೆ ಪತ್ನಿ, ಪುತ್ರ ಮೆಸ್ಕಾಂ ಉಡುಪಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗಣರಾಜ್ ಭಟ್ ಸಹಿತ ಇಬ್ಬರು ಪುತ್ರಿಯರಿದ್ದಾರೆ.
ಉಡುಪಿ, ಡಿ.11: ಇಂದ್ರಾಳಿ ನಿವಾಸಿ ಎ. ಕೃಷ್ಣ ಭಟ್(83) ಶುಕ್ರವಾರ ನಿಧನರಾದರು. ಸುಳ್ಯದ ಕುರುಂಜಿಭಾಗ್ನಲ್ಲಿ ಪಾಕತಜ್ಞರಾಗಿದ್ದ ಮೃತರಿಗೆ ಪತ್ನಿ, ಪುತ್ರ ಮೆಸ್ಕಾಂ ಉಡುಪಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗಣರಾಜ್ ಭಟ್ ಸಹಿತ ಇಬ್ಬರು ಪುತ್ರಿಯರಿದ್ದಾರೆ.