ಉಮೇಶ್ ಪೂಜಾರಿ ಅಡ್ಯ
ಬೆಳ್ತಂಗಡಿ : ಪುದುವೆಟ್ಟು ನಿವಾಸಿ ಉಮೇಶ್ ಪೂಜಾರಿ ಅಡ್ಯ(52) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಗ್ರಾಮದ ಬಿಲ್ಲವ ಸಮಾಜದ ಗುರಿಕಾರನಾಗಿದ್ದ ಅವರು, ಪುದುವೆಟ್ಟು ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಗಾರವಾಧ್ಯಕ್ಷರಾಗಿದ್ದರು. ಅವರು ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.
Next Story