ಮಂಗಳೂರು, ಎ.22: ಮಂಜೇಶ್ವರದ ಮೂಡಂಬೈಲಿನ ಪ್ರಸ್ತುತ ನಗರ ಹೊರವಲಯದ ಅಡ್ಯಾರ್ ಪದವು ನಿವಾಸಿ ಈಶ್ವರ ಶೆಟ್ಟಿಗಾರ್ ಯಂ. (68) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ವಿಜಯವಾಣಿ ವರದಿಗಾರ ಭರತ್ ಶೆಟ್ಟಿಗಾರ್ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮಂಗಳೂರು, ಎ.22: ಮಂಜೇಶ್ವರದ ಮೂಡಂಬೈಲಿನ ಪ್ರಸ್ತುತ ನಗರ ಹೊರವಲಯದ ಅಡ್ಯಾರ್ ಪದವು ನಿವಾಸಿ ಈಶ್ವರ ಶೆಟ್ಟಿಗಾರ್ ಯಂ. (68) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ವಿಜಯವಾಣಿ ವರದಿಗಾರ ಭರತ್ ಶೆಟ್ಟಿಗಾರ್ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ.