ವಸಂತಿ ಕೆ.ಭಟ್
ಉಡುಪಿ, ಮೇ 6: ಉಡುಪಿಯ ಖ್ಯಾತ ಆಯುರ್ವೇದ ವೈದ್ಯ ಡಾ. ಕೃಷ್ಣರಾಜ ಭಟ್ ಅವರ ಪತ್ನಿ ವಸಂತಿ ಕೆ.ಭಟ್ (63) ಅವರು ಅಸೌಖ್ಯದಿಂದ ಬುಧವಾರ ನಿಧನರಾದರು.
ಕಳೆದ ಕೆಲವು ದಿನಗಳಿಂದ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ನಿಧನರಾದರು. ನಗರದ ಶ್ರೀನಿಧಿ ಮೆಡಿಕಲ್ಸ್ನ ಮಾಲಕಿಯಾಗಿದ್ದ ಅವರು ಪತಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.
Next Story