ಬಸ್ರೂರು ಗೋಕುಲ್ ದಾಸ್ ಆಚಾರ್ಯ
ಮಂಗಳೂರು : ಕುಂಜಿಬೆಟ್ಟು ನಿವಾಸಿ, ಬಸ್ರೂರು ಆಚಾರ್ಯ ಕುಟುಂಬದ ಬಸ್ರೂರು ಗೋಕುಲ್ ದಾಸ್ ಆಚಾರ್ಯ (67) ಅವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನ ಹೊಂದಿದರು.
ಮೃತರು ಕಾರ್ಪೊರೇಶನ್ ಬ್ಯಾಂಕಿನ ವಿಶೇಷ ಸಹಾಯಕ ಅಧಿಕಾರಿಯಾಗಿ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತರು ಪತ್ನಿ, ಪುತ್ರ, ಪುತ್ರಿ ಹಾಗು ಬಂಧುಬಳಗವನ್ನು ಅಗಲಿದ್ದಾರೆ.
Next Story