ಹಸನ್ ಕುಂಞಿ (ಕಾರ್ ಬಾವಕ)
ಮಂಗಳೂರು: ದೇರಳಕಟ್ಟೆ ನಿವಾಸಿ ಹಸನ್ ಕುಂಞಿ (ಕಾರ್ ಬಾವಕ) (72) ಶನಿವಾರ ಮುಂಜಾನೆ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ನಾಲ್ಕು ಪುತ್ರರು ಹಾಗೂ ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸಂತಾಪ:
ಮೃತರ ನಿಧನಕ್ಕೆ ದೇರಳಕಟ್ಟೆ ಬದ್ರಿಯಾ ಮಸೀದಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ನಾಟೆಕಲ್, ಮಾಜಿ ಅಧ್ಯಕ್ಷರಾದ ಅಬ್ಬಾಸ್ ಹಾಜಿ, ಕಾರ್ಯದರ್ಶಿ ಅಬ್ದುಲ್ ಆರ್ ಅಹ್ಮದ್ ಸೇಟ್, ಪಂಚಾಯತ್ ಅಧ್ಯಕ್ಷರಾದ ಸಿಎಂ ಸತ್ತಾರ್, ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಡಿ. ಎ. ಅಶ್ರಫ್ ಮುಂತಾದವರು ಸಂತಾಪ ಸೂಚಿಸಿದ್ದಾರೆ.
Next Story