ಉಡುಪಿ, ಸೆ.12: ಮಣಿಪಾಲ ಆಸ್ಪತ್ರೆಗೆ ಸೋಮವಾರ ಡಯಾಲಿಸಿಸ್ಗಾಗಿ ತೆರಳಿದ್ದ ಮಣಿಪಾಲ ದಶರಥ ನಗರದ ನಿವಾಸಿ ಸದಾನಂದ ನಾಯಕ್ (55) ಚಿಕಿತ್ಸೆ ನಡೆಯುತ್ತಿರುವಾಗಲೇ ಹೃದಯಾಘಾತದಿಂದ ನಿಧನರಾದರು.
ಮೂಲತ: ಬಂಟಕಲ್ಲು ಸಮೀಪದ ಸೇಡಿಪಟ್ಲದ ನಿವಾಸಿಯಾಗಿರುವ ಇವರು, ತಾಯಿ ಆನಂದಿ ಬಾ, ಪತ್ನಿ, ಪುತ್ರ, ಪುತ್ರಿ ಸಹೋದರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.