ಹೊಸದಿಲ್ಲಿ,ಆ.20: ಭಾರತ ಹಾಗೂ ನೇಪಾಳ ನಡುವೆ ಸ್ನೇಹ ಹಾಗೂ ಬಾಂಧವ್ಯದ ಪಾರಂಪರಿಕ ನಂಟುಗಳನ್ನು ಬಲಪಡಿಸುವ ಬದ್ಧತೆಯನ್ನು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ನೂತನ ಪ್ರಧಾನಿ ಪುಷ್ಪಕುಮಾರ್ ದಹಾಲ್ ‘ಪ್ರಚಂಡ’ ಅವರಿಗೆ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ.
ಹೊಸದಿಲ್ಲಿ,ಆ.20: ಭಾರತ ಹಾಗೂ ನೇಪಾಳ ನಡುವೆ ಸ್ನೇಹ ಹಾಗೂ ಬಾಂಧವ್ಯದ ಪಾರಂಪರಿಕ ನಂಟುಗಳನ್ನು ಬಲಪಡಿಸುವ ಬದ್ಧತೆಯನ್ನು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ನೂತನ ಪ್ರಧಾನಿ ಪುಷ್ಪಕುಮಾರ್ ದಹಾಲ್ ‘ಪ್ರಚಂಡ’ ಅವರಿಗೆ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ.