ಜೂ.19ರಂದು ಕೊಂಡಾಡಿ ಮನೆ ಹಸ್ತಾಂತರ
ಉಡುಪಿ, ಜೂ.೧೭: ಶ್ರೀ ಪೇಜಾವರ ಮಠದ ಪ್ರಾಯೋಜಕತ್ವ ಹಾಗೂ ಗುರುರಾಜ ಅಮೀನ್ ಸಹಯೋಗ ದೊಂದಿಗೆ, ಕೊಂಡಾಡಿಯ ವಿದ್ಯಾಪೋಷಕ್ ವಿದ್ಯಾರ್ಥಿನಿಯರಾದ ರಕ್ಷಿತಾ ಮತ್ತು ಧನ್ಯಾಳಿಗೆ ನಿರ್ಮಿಸಲಾದ ‘ಶ್ರೀ ಗುರುಕೃಪಾ’ ಮನೆಯನ್ನು ಜೂ.೧೯ರ ರವಿವಾರ ಅಪರಾಹ್ನ ೨:೩೦ಕ್ಕೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story