ಕಾರ್ಕಳ, ಸೆ.9: ಗಾಂಜಾ ಸೇವನೆಗೆ ಸಂಬಂಧಿಸಿ ಸೆ.೮ರಂದು ಕಾರ್ಕಳ ಗ್ರಾಮಾಂತರ ಪೊಲೀಸರು ನಿಟ್ಟೆ ಗರಡಿ ಬಳಿಯ ಬಸ್ ನಿಲ್ದಾಣ ಸಮೀಪ ಶಹದತ್ (21) ಎಂಬಾತನನ್ನು ಹಾಗೂ ಕುಂದಾಪುರ ಪೊಲೀಸರು ಕಸಬ ಗ್ರಾಮದ ಫೇರಿ ರಸ್ತೆ ಬಳಿ ವಿನಯ ನಾಯ್ಕ ಎಂಬಾತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಕಳ, ಸೆ.9: ಗಾಂಜಾ ಸೇವನೆಗೆ ಸಂಬಂಧಿಸಿ ಸೆ.೮ರಂದು ಕಾರ್ಕಳ ಗ್ರಾಮಾಂತರ ಪೊಲೀಸರು ನಿಟ್ಟೆ ಗರಡಿ ಬಳಿಯ ಬಸ್ ನಿಲ್ದಾಣ ಸಮೀಪ ಶಹದತ್ (21) ಎಂಬಾತನನ್ನು ಹಾಗೂ ಕುಂದಾಪುರ ಪೊಲೀಸರು ಕಸಬ ಗ್ರಾಮದ ಫೇರಿ ರಸ್ತೆ ಬಳಿ ವಿನಯ ನಾಯ್ಕ ಎಂಬಾತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.