ಬೈಂದೂರು, ಸೆ.9: ತಗ್ಗರ್ಸೆ ಗ್ರಾಮದ ಹಾಲಂಬೇರು ಗುಡ್ಡೆಮನೆ ನಿವಾಸಿ ಸಾಕು(52) ಎಂಬವರು ಸೆ.8ರಂದು ಬೆಳಗ್ಗೆ ದೇವರ ಪೂಜೆಗೆ ಹೂ ಕೊಯ್ದು ಮನೆಯಲ್ಲಿಟ್ಟು ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು, ಸೆ.9: ತಗ್ಗರ್ಸೆ ಗ್ರಾಮದ ಹಾಲಂಬೇರು ಗುಡ್ಡೆಮನೆ ನಿವಾಸಿ ಸಾಕು(52) ಎಂಬವರು ಸೆ.8ರಂದು ಬೆಳಗ್ಗೆ ದೇವರ ಪೂಜೆಗೆ ಹೂ ಕೊಯ್ದು ಮನೆಯಲ್ಲಿಟ್ಟು ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.