ಶಿರ್ವ, ಸೆ.25: ಕುಡಿತದ ಚಟ ಹೊಂದಿದ್ದ ಮೂಡುಬೆಳ್ಳೆಯ ವಿಜೇಂದ್ರ(42) ಎಂಬವರು ಕೌಟುಂಬಿಕ ಕಲಹದ ಕಾರಣಕ್ಕಾಗಿ ಸೆ.24ರಂದು ಸಂಜೆ ವೇಳೆ ಮನೆಯ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರ್ವ, ಸೆ.25: ಕುಡಿತದ ಚಟ ಹೊಂದಿದ್ದ ಮೂಡುಬೆಳ್ಳೆಯ ವಿಜೇಂದ್ರ(42) ಎಂಬವರು ಕೌಟುಂಬಿಕ ಕಲಹದ ಕಾರಣಕ್ಕಾಗಿ ಸೆ.24ರಂದು ಸಂಜೆ ವೇಳೆ ಮನೆಯ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.