ಹೆಬ್ರಿ, ಸೆ.28: ಬೇಳಂಜೆ ಬಸ್ ನಿಲ್ದಾಣ ಬಳಿ ಸೆ.28ರಂದು ನಸುಕಿನ ವೇಳೆ ಅನುಮಾನಾಸ್ಪದವಾಗಿ ನಿಂತಿದ್ದ ಕಾರವಾರ ಮುಂಡಗೋಡುವಿನ ಮಣಿಕಂಠ (24) ಎಂಬಾತನನ್ನು ಹೆಬ್ರಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೆಬ್ರಿ, ಸೆ.28: ಬೇಳಂಜೆ ಬಸ್ ನಿಲ್ದಾಣ ಬಳಿ ಸೆ.28ರಂದು ನಸುಕಿನ ವೇಳೆ ಅನುಮಾನಾಸ್ಪದವಾಗಿ ನಿಂತಿದ್ದ ಕಾರವಾರ ಮುಂಡಗೋಡುವಿನ ಮಣಿಕಂಠ (24) ಎಂಬಾತನನ್ನು ಹೆಬ್ರಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.