ಸಾಲಭಾದೆಯಿಂದ ಆತ್ಮಹತ್ಯೆ
ಹಿರಿಯಡ್ಕ: ಸಾಲದ ಭಾದೆಯಿಂದ ಮಾನಸಿಕವಾಗಿ ನೊಂದ ಅಂಜಾರು ಗ್ರಾಮದ ಕಾಜರಗುತ್ತು ಶ್ರೀನಿವಾಸ ನಗರದ ಪಿಗ್ಮಿ ಕಲೆಕ್ಟರ್ ಗಣೇಶ ಶೇರಿಗಾರ (43) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಅ.7ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story