ಕರಾವಳಿ
ವಾರದ ವಿಶೇಷ
ಉದ್ದಂಡ ಕುರಿಯಪ್ಪನವರು ವೈದ್ಯರ ಮುಂದೆ ಸಮಸ್ಯೆ ಹೇಳಲು ಕುಳಿತಿದ್ದರು. ‘‘ಹೇಳಿ, ಏನು ಸಮಸ್ಯೆ?’’ ವೈದ್ಯರು ಕೇಳಿದರು.
‘‘ಕನಸು ಬೀಳುವುದು ಸರ್....’’ ಕುರಿಯಪ್ಪ ಹಣೆ ಒರೆಸಿಕೊಳ್ಳುತ್ತಾ ಉತ್ತರಿಸಿದರು.
ವಿಧಾನಸೌಧದ ಹೆಬ್ಬಾಗಿಲಿನಿಂದ ಬೊಮ್ಮಣ್ಣನವರು ಏದುಸಿರು ಬಿಟ್ಟು ಓಡುತ್ತಾ ಬರುತ್ತಿದ್ದರು. ನೋಡಿದರೆ, ಸ್ಪೋರ್ಟ್ಸ್ ಬಟ್ಟೆ, ಶೂ ಧರಿಸಿಕೊಂಡಿದ್ದರು.
‘‘ಏನ್ ಸಾರ್ ಇದು ....’’ ಪತ್ರಕರ್ತ ಎಂಜಲು ಕಾಸಿ ಅಚ್ಚರಿಯಿಂದ ಕೇಳಿದ.
ಪತ್ರಿಕಾ ಕಚೇರಿಯಲ್ಲಿ ಕುಳಿತಿದ್ದ ಪತ್ರಕರ್ತ ಎಂಜಲು ಕಾಸಿ ಅದು ೧೨೧ನೇ ಬಾರಿ ಬಾಗಿಲ ಕಡೆಗೆ ನೋಡುತ್ತಿರುವುದು. ದೀಪಾವಳಿ ಹಬ್ಬ ಮುಗಿದು ಎರಡು ದಿನ ಕಳೆದರೂ ಬರುವುದು ಬರಲೇ ಇಲ್ಲ ಎಂದು ಕೈ ಕೈ ಹಿಸುಕಿಕೊಂಡು, ತಾನೇ ಬೊಮ್ಮಣ್ಣರ ಬಳಿ ಕೇಳಿದರೆ...
‘‘ಶಾಲೆಗಳಿಗೆ ವಿಶೇಷ ಅನುದಾನ....ಪ್ರತೀ ಶಾಲೆಗಳಿಗೆ ಮೂರೂ ಹೊತ್ತು ಆಹಾರ....ರಾಜ್ಯಾದ್ಯಂತ ಶಾಲೆಗಳಿಗೆ ಮಾಸಾಂತ್ಯಕ್ಕೊಮ್ಮೆ ಭೇಟಿ....’’ ಮು.ಮಂ. ಬೊಮ್ಮಣ್ಣನವವರು ಬೆಂಗಳೂರಿನಲ್ಲಿ ನಿಂತು ಘೋಷಿಸುತ್ತಿದ್ದಂತೆಯೇ, ಸರಕಾರಿ ಶಾಲೆಯ ಮಕ್ಕಳೆಲ್ಲ...
‘‘ತನಿಖೆ ನಡೆಸಿಯೇ ಸಿದ್ಧ...ತನಿಖೆ ನಡೆಸಿ ಎಲ್ಲರನ್ನು ದೇಶದ್ರೋಹದ ಕಾಯ್ದೆಯಲ್ಲಿ ಬಂಧಿಸಲಿದ್ದೇನೆ’’ ಬೊಮ್ಮಯ್ಯನವರು ಘೋಷಿಸಿದ್ದು ಕೇಳಿ ಪತ್ರಕರ್ತ ಎಂಜಲು ಕಾಸಿ ಪತ್ರಿಕಾ ಕಚೇರಿಯಲ್ಲಿ ಕೂತಲ್ಲೇ ರೋಮಾಂಚನ ಗೊಂಡ. ಸರಿ...ಇನ್ನು ಶೇ.
ads
----
ರಾಷ್ಟ್ರೀಯ
ಅಂತರಾಷ್ಟ್ರೀಯ
ಸಿನಿಮಾ
Test