ಹೊಸದಿಲ್ಲಿ, ಜ.16: ಭಾರತ್ ಬಯೋಟೆಕ್ ಉತ್ಪಾದಿಸಿದ ಕೊವ್ಯಾಕ್ಸಿನ್ ಲಸಿಕೆ ಪಡೆದ ಫಲಾನುಭವಿಗಳ ಮೇಲೆ ಯಾವುದೇ ಗಂಭೀರ ಅಡ್ಡ ಪರಿಣಾಮ ಉಂಟಾದರೂ ಪರಿಹಾರ ನೀಡಲು ಸಿದ್ಧ ಎಂದು ಉತ್ಪಾದಕ ಕಂಪೆನಿ ಘೋಷಿಸಿದೆ.
ಕರಾವಳಿ
ವಾರದ ವಿಶೇಷ
ಕುರುಬರ ಹೋರಾಟಕ್ಕೂ ಆರೆಸ್ಸೆಸ್ಗೂ ಸಂಬಂಧ ಇಲ್ಲ- ಎಚ್.ಎಂ.ರೇವಣ್ಣ, ಮಾಜಿ ಸಚಿವ
ಕುರಿಗೂ ತೋಳಕ್ಕೂ ಎತ್ತಣೆತ್ತಣ ಸಂಬಂಧವಯ್ಯ?
ಮಾಜಿ ಪ್ರಧಾನಿ ದೇವೇಗೌಡರ ಆಲೋಚನೆಗಳು ಇಂದಿನ ರಾಜಕೀಯದಲ್ಲಿ ನಡೆಯುವುದಿಲ್ಲ- ಬಸವರಾಜ್ ಹೊರಟ್ಟಿ, ವಿ.ಪ.ಸದಸ್ಯ
ಕುಮಾರಸ್ವಾಮಿಯವರ ದುರಾಲೋಚನೆಗಳಿಂದ ರಾಜಕೀಯ ಓಡುತ್ತಿರುವುದು ಎಂದು ಹೇಳುತ್ತಿದ್ದಾರೆ.
ತಾನು 2023ರವರೆಗೆ ಯಾವುದೇ ಗ್ರೂಪಿಸಂ ಮಾಡುವುದಿಲ್ಲ -ರಮೇಶ್ ಜಾರಕಿಹೊಳಿ, ಸಚಿವ
ಬಿಜೆಪಿಯಲ್ಲಿ ಗ್ರೂಪಿಸಂ ಮಾಡುವುದಕ್ಕೆ ಬೇರೆಯೇ ಗ್ಯಾಂಗ್ಗಳಿವೆ.
ನೀವು (ಗಡಿ ರಕ್ಷಣಾ ಸೇನೆ) ನಮ್ಮ ಗಡಿಗಳನ್ನು ರಕ್ಷಿಸುತ್ತಿರುವ ಕಾರಣ ನಾವು ರಾತ್ರಿ ನಿಶ್ಚಿಂತೆಯಿಂದ ನಿದ್ರಿಸುತ್ತಿದ್ದೇವೆ - ನರೇಂದ್ರ ಮೋದಿ, ಪ್ರಧಾನಿ
ನೀವು ನಿದ್ರಿಸುತ್ತಿರುವ ಕಾರಣದಿಂದಲೇ ಚೀನಾ ಸೇನೆ ಗಡಿಗೆ ನುಗ್ಗಿರುವುದು.
ಅಮೆರಿಕ -ಭಾರತ ನಿಕಟ ಸ್ನೇಹಬಂಧ ಇರಿಸಿಕೊಂಡರಷ್ಟೇ ಜಗತ್ತು ಸುರಕ್ಷಿತವಾಗಿರಲಿದೆ - ಜೋ ಬೈಡನ್, ಅಮೆರಿಕ ಅಧ್ಯಕ್ಷ
ಆ ಜಗತ್ತಿನಲ್ಲಿ ಭಾರತದ ಸುರಕ್ಷತೆಯೂ ಸೇರಿಕೊಂಡಿದೆಯೇ?
ಫೋಟೊ ಗ್ಯಾಲರಿ
----
ರಾಷ್ಟ್ರೀಯ
ಸಿನಿಮಾ
Test