ದಾವಣಗೆರೆ: 'ಅಮೇರಿಕ, ಜರ್ಮನಿ, ಫ್ರಾನ್ಸ್, ಆಫ್ರಿಕಾ, ಸಿಂಗಾಪೂರ್, ಇಂಡೋನೇಷ್ಯಾ, ಜಪಾನ್ ಸೇರಿದಂತೆ ಜಗತ್ತಿನ ನಾಲ್ಕೂ ಕಡೆ ಭಾರತದ ಗುಣಗಾನವಾಗುತ್ತಿದೆ. ಇದು ಮೋದಿ ಕಾರಣದಿಂದ ಅಲ್ಲ. ನೀವು ನೀಡಿದ ಒಂದು ಮತದ ಕಾರಣದಿಂದ. ನಿಮ್ಮ ಒಂದು ಮತದ ಶಕ್ತಿಯಿಂದ ಭಾರತದ ಗುಣಗಾನವಾಗುತ್ತಿದೆ.

ಟಾಪ್ 12 ಸುದ್ದಿಗಳು

ಕರಾವಳಿ

ವಾರದ ವಿಶೇಷ

ಪ್ರಜಾಪ್ರಭುತ್ವದಲ್ಲಿ ಹಣ, ಸೀರೆ,ಕುಕ್ಕರ್ ಹಂಚಿದರೆ ರಾಜಕಾರಣದಲ್ಲಿ ಒಳ್ಳೆಯವರು ಆರಿಸಿ ಬರಲು ಸಾಧ್ಯವಿಲ್ಲ -ಬಸವರಾಜ ಹೊರಟ್ಟಿ, ವಿ.ಪ.ಸಭಾಪತಿ ಏನನ್ನೂ ಕೊಡದವರು ಬಂದರೆ, ಅವರು ಒಳ್ಳೆಯವರಾಗಿದ್ದರೂ ಜನತೆಗೇನು ಲಾಭ?
ಬಿಜೆಪಿ ವಂಚಕರ ಪಕ್ಷ, ತಾರತಮ್ಯದ ಮೂಟೆ - ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ ಆದರೂ ಅದು ನಿಮ್ಮ ಭವಿಷ್ಯದ ಆಶ್ರಯ ಎಂಬ ವದಂತಿಗಳಿರುವುದೇಕೆ?
ಜಾತಿ ಹೆಸರಿನಿಂದ ರಾಜಕಾರಣ ಮಾಡುವುದು ದೇವೇಗೌಡರ ಕುಟುಂಬಕ್ಕೆ ಗೌರವ ತರುವ ವಿಚಾರವಲ್ಲ- ಅರವಿಂದ ಬೆಲ್ಲದ, ಶಾಸಕ ಅವರು ಉದ್ದೇಶಿಸುವುದು ಕೂಡಾ ಕೇವಲ ಅಧಿಕಾರ ಮಾತ್ರವಾಗಿದ್ದರೆ?
ಜೆಡಿಎಸ್‌ನವರ ‘ಪಂಚರತ್ನ ಯಾತ್ರೆ’ಯ ಬಸ್ಸಿನ ಬ್ರೇಕ್ ಫೇಲ್ ಆಗಿ ಹಾಸನದಲ್ಲೇ ನಿಂತಿದೆ -ನಳಿನ್ ಕುಮಾರ್ ಕಟೀಲು ನಿಮ್ಮ ರೈಲಿನ ಅಪಾಯ ಏನೆಂದರೆ ಅದು ಬ್ರೇಕ್ ಫೇಲ್ ಆದ ಬಳಿಕವೂ ಕುರುಡಾಗಿ ಓಡುತ್ತಲೇ ಇದೆ.
ಕಾಂಗ್ರೆಸ್‌ನಿಂದ ಗೆದ್ದು ಅಧಿಕಾರಕ್ಕಾಗಿ ಬಿಜೆಪಿಗೆ ಹೋಗುವಂತಹ ಅನುಮಾನಾಸ್ಪದ ವ್ಯಕ್ತಿಗಳಿಗೆ ಕಾಂಗ್ರೆಸ್ ಟಿಕೆಟ್ ಇಲ್ಲ - ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ ವಂಚಿಸುವುದು ನಂಬಿಗಸ್ಥರೇ ಹೊರತು ಅನುಮಾನಿತರಲ್ಲ. ಆದ್ದರಿಂದ ನಿಮ್ಮ ಧೋರಣೆಯನ್ನು...

ads

----

Test

-----------------------------

Back to Top