ಕರಾವಳಿ
ವಾರದ ವಿಶೇಷ
ಪ್ರಜಾಪ್ರಭುತ್ವದಲ್ಲಿ ಹಣ, ಸೀರೆ,ಕುಕ್ಕರ್ ಹಂಚಿದರೆ ರಾಜಕಾರಣದಲ್ಲಿ ಒಳ್ಳೆಯವರು ಆರಿಸಿ ಬರಲು ಸಾಧ್ಯವಿಲ್ಲ -ಬಸವರಾಜ ಹೊರಟ್ಟಿ, ವಿ.ಪ.ಸಭಾಪತಿ
ಏನನ್ನೂ ಕೊಡದವರು ಬಂದರೆ, ಅವರು ಒಳ್ಳೆಯವರಾಗಿದ್ದರೂ ಜನತೆಗೇನು ಲಾಭ?
ಬಿಜೆಪಿ ವಂಚಕರ ಪಕ್ಷ, ತಾರತಮ್ಯದ ಮೂಟೆ - ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ಆದರೂ ಅದು ನಿಮ್ಮ ಭವಿಷ್ಯದ ಆಶ್ರಯ ಎಂಬ ವದಂತಿಗಳಿರುವುದೇಕೆ?
ಜಾತಿ ಹೆಸರಿನಿಂದ ರಾಜಕಾರಣ ಮಾಡುವುದು ದೇವೇಗೌಡರ ಕುಟುಂಬಕ್ಕೆ ಗೌರವ ತರುವ ವಿಚಾರವಲ್ಲ- ಅರವಿಂದ ಬೆಲ್ಲದ, ಶಾಸಕ
ಅವರು ಉದ್ದೇಶಿಸುವುದು ಕೂಡಾ ಕೇವಲ ಅಧಿಕಾರ ಮಾತ್ರವಾಗಿದ್ದರೆ?
ಜೆಡಿಎಸ್ನವರ ‘ಪಂಚರತ್ನ ಯಾತ್ರೆ’ಯ ಬಸ್ಸಿನ ಬ್ರೇಕ್ ಫೇಲ್ ಆಗಿ ಹಾಸನದಲ್ಲೇ ನಿಂತಿದೆ -ನಳಿನ್ ಕುಮಾರ್ ಕಟೀಲು
ನಿಮ್ಮ ರೈಲಿನ ಅಪಾಯ ಏನೆಂದರೆ ಅದು ಬ್ರೇಕ್ ಫೇಲ್ ಆದ ಬಳಿಕವೂ ಕುರುಡಾಗಿ ಓಡುತ್ತಲೇ ಇದೆ.
ಕಾಂಗ್ರೆಸ್ನಿಂದ ಗೆದ್ದು ಅಧಿಕಾರಕ್ಕಾಗಿ ಬಿಜೆಪಿಗೆ ಹೋಗುವಂತಹ ಅನುಮಾನಾಸ್ಪದ ವ್ಯಕ್ತಿಗಳಿಗೆ ಕಾಂಗ್ರೆಸ್ ಟಿಕೆಟ್ ಇಲ್ಲ - ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ
ವಂಚಿಸುವುದು ನಂಬಿಗಸ್ಥರೇ ಹೊರತು ಅನುಮಾನಿತರಲ್ಲ. ಆದ್ದರಿಂದ ನಿಮ್ಮ ಧೋರಣೆಯನ್ನು...
ads
----
ರಾಷ್ಟ್ರೀಯ
ಅಂತರಾಷ್ಟ್ರೀಯ
ಸಿನಿಮಾ
Test