ಹೊಸದಿಲ್ಲಿ, ಜ.16: ಭಾರತ್ ಬಯೋಟೆಕ್ ಉತ್ಪಾದಿಸಿದ ಕೊವ್ಯಾಕ್ಸಿನ್ ಲಸಿಕೆ ಪಡೆದ ಫಲಾನುಭವಿಗಳ ಮೇಲೆ ಯಾವುದೇ ಗಂಭೀರ ಅಡ್ಡ ಪರಿಣಾಮ ಉಂಟಾದರೂ ಪರಿಹಾರ ನೀಡಲು ಸಿದ್ಧ ಎಂದು ಉತ್ಪಾದಕ ಕಂಪೆನಿ ಘೋಷಿಸಿದೆ.
ಕರಾವಳಿ
ವಾರದ ವಿಶೇಷ
ಹೊಸದಿಲ್ಲಿ: ಫೇಸ್ ಬುಕ್ಗೆ ತನ್ನ ವಾಟ್ಸ್ ಆ್ಯಪ್ ಪೇಮೆಂಟ್ ಸರ್ವಿಸ್ ಆರಂಭಿಸಲು ಭಾರತ ಸರಕಾರ ಅನುಮತಿಸಿದೆ. ವಾಟ್ಸ್ ಆ್ಯಪ್ ಪೇಮೆಂಟ್ ಸೇವೆಗಳು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮಲ್ಟಿ ಬ್ಯಾಂಕ್ ಯುಪಿಐ ಮೂಲಕ ತನ್ನ ಕಾರ್ಯವನ್ನು...
ಹೊಸದಿಲ್ಲಿ,ನ.5: ಏಳು ದಿನಗಳ ಬಳಿಕ ಸಂದೇಶಗಳನ್ನು ಅಳಿಸುವ ‘ಡಿಸ್ಅಪಿಯರಿಂಗ್ ಮೆಸೇಜಸ್ ’ಎಂಬ ವಿನೂತನ ವೈಶಿಷ್ಟ್ಯ ವನ್ನು ವಾಟ್ಸ್ಆ್ಯಪ್ ಗುರುವಾರ ಪರಿಚಯಿಸಿದೆ.
ಕಾಂಟ್ಯಾಕ್ಟ್ನ ಹೆಸರಿನ ಮೇಲೆ ಟ್ಯಾಪ್ ಮಾಡುವ ಮೂಲಕ ಬಳಕೆದಾರರು ಈ...
ನೆಟ್ಫ್ಲಿಕ್ಸ್ನ ಸಾಕ್ಷಚಿತ್ರ ‘ದಿ ಸೋಶಿಯಲ್ ಡೈಲೆಮಾ ’ ಸಾಮಾಜಿಕ ಜಾಲತಾಣಗಳುಂಟು ಮಾಡುವ ಹಲವಾರು ಕೆಡುಕುಗಳ ಬಗ್ಗೆ ಚರ್ಚಿಸಿದೆ. ಸಾಮಾಜಿಕವಾಗಿ ಗುರುತಿಸಿಕೊಳ್ಳುವ ಮತ್ತು ಸ್ವೀಕೃತಿಯ ಅಗತ್ಯದಿಂದ ಹುಟ್ಟಿಕೊಳ್ಳುವ ಸ್ನಾಪ್ಚಾಟ್ ಡಿಸ್...
ನವದೆಹಲಿ : ಸ್ಮಾರ್ಟ್ ಫೋನ್ಗಳ ಡಿಸ್ಪ್ಲೇ ಹಾಗೂ ಟಚ್ ಪ್ಯಾನೆಲ್ಗಳ ಮೇಲೆ ಕೇಂದ್ರ ಸರಕಾರ ಶೇ. 10ರಷ್ಟು ಆಮದು ಸುಂಕ ವಿಧಿಸಿರುವುದರಿಂದ ಆ್ಯಪಲ್, ಸ್ಯಾಮ್ಸಂಗ್, ಕ್ಸಿಯೋಮಿ, ಒಪ್ಪೊ ಹಾಗೂ ರಿಯಲ್ ಮಿ ಸ್ಮಾರ್ಟ್ ಫೋನ್ ಸಹಿತ ಹಲವು ಸ್ಮಾರ್ಟ್...
ನ್ಯೂಯಾರ್ಕ್: ವಾಟ್ಸ್ ಆ್ಯಪ್ ಹೊಸ ಫೀಚರ್ ಒಂದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆಯೆನ್ನಲಾಗಿದ್ದು ಈ ಹೊಸ ಫೀಚರ್ ಬಳಕೆದಾರರಿಗೆ ತಾವು ಇನ್ನೊಬ್ಬರಿಗೆ ಕಳುಹಿಸಿದ ಚಿತ್ರ, ವೀಡಿಯೋ ಅಥವಾ ಗಿಫ್ ಅನ್ನು ನಂತರ ಅವರ ಫೋನ್ನಿಂದ ಡಿಲೀಟ್ ಮಾಡಲು ಅನುವು...
ಫೋಟೊ ಗ್ಯಾಲರಿ
----
ರಾಷ್ಟ್ರೀಯ
ಸಿನಿಮಾ
Test