Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ಕಲಬುರಗಿ: ಬಿಜೆಪಿ ಪಕ್ಷದ ವಿವಿಧ ಮಂಡಲದ...

ಕಲಬುರಗಿ: ಬಿಜೆಪಿ ಪಕ್ಷದ ವಿವಿಧ ಮಂಡಲದ ಪದಾಧಿಕಾರಿಗಳ ನೇಮಿಸಿ ಅಶೋಕ ಬಗಲಿ ಆದೇಶ

ವಾರ್ತಾಭಾರತಿವಾರ್ತಾಭಾರತಿ14 July 2025 11:57 AM IST
share
ಕಲಬುರಗಿ: ಬಿಜೆಪಿ ಪಕ್ಷದ ವಿವಿಧ ಮಂಡಲದ ಪದಾಧಿಕಾರಿಗಳ ನೇಮಿಸಿ ಅಶೋಕ ಬಗಲಿ ಆದೇಶ

ಕಲಬುರಗಿ: ಆಳಂದ, ಚಿತ್ತಾಪುರ, ಶಹಾಬಾದ್ ಮತ್ತು ಸೇಡಂ ಮಂಡಲಗಳಿಗೆ ನೂತನ ಪದಾಧಿಕಾರಿಗಳನ್ನಾಗಿ ನೇಮಿಸಿ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಆದೇಶಿಸಿದ್ದಾರೆ

ಆಳಂದ ಮಂಡಲ: ಮಲ್ಲಿಕಾರ್ಜುನ ಕಂದಗೂಳಿ (ಅಧ್ಯಕ್ಷ), ರುದ್ರಯ್ಯ ಹಿರೇಮಠ, ಶಿವಶಂಕರ ಪಾಟೀಲ್, ಮಹಾದೇವಿ ಕೊಳಶೆಟ್ಟಿ, ಶರಣಗೌಡ ಪಾಟೀಲ್, ವಂದನಾ ಪೊದ್ದಾರ್, ಈರಣ್ಣ ಮೇತ್ರೆ (ಉಪಾಧ್ಯಕ್ಷರು), ಪ್ರಕಾಶ ಮಾನೆ, ಸೀತಾರಾಮ ಜಮಾದಾರ್ (ಪ್ರಧಾನ ಕಾರ್ಯದರ್ಶಿ), ಶ್ರೀಶೈಲ್ ಖಜೂರಿ, ಅಜೀತ ಕುಲಕರ್ಣಿ ಸುವರ್ಣಾ ಮದನಕರ್, ಗೋಪಾಲ ಪವಾರ, ಮುನ್ನಾಬಾಯಿ ಪಾಟೀಲ್, ಸಿದ್ದಮ್ಮ ಮಂಠಾಳೆ (ಕಾರ್ಯದರ್ಶಿಗಳು), ಪ್ರಭಾಕರ ನಾಗೂರೆ (ಖಜಾಂಚಿ) ಅವರನ್ನು ನೇಮಿಸಲಾಗಿದೆ.

ಚಿತ್ತಾಪುರ ಮಂಡಲ: ರವೀಂದ್ರ ಸಜ್ಜನಶೆಟ್ಟಿ (ಅಧ್ಯಕ್ಷ), ಮಾಳಪ್ಪ ಪೂಜಾರಿ, ವಿಜಯಕುಮಾರ ನಿಂಗದೆ, ಅಣವೀರಪ್ಪ ಟೆಂಗಳಿ, ಅಂಜನಾದೇವಿ ನಾಮದಾರ, ಮಲ್ಲಮ್ಮ ಜಾಲಗಾರ, ಗೋಪಾಲ ರಾಠೋಡ (ಉಪಾಧ್ಯಕ್ಷರು), ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ (ಪ್ರಧಾನ ಕಾರ್ಯದರ್ಶಿಗಳು), ಜ್ಯೋತಿ ವಿಶ್ವಕರ್ಮ, ವೆಂಕಟೇಶ ದುಗನೂರ, ಪೂಜಾ ರಜಪೂತ, ಈಶ್ವರ ದೊಡ್ಡಮನಿ, ಗೀತಾ ಬಮ್ಮನಳ್ಳಿಕರ್, ಮಲ್ಲಿಕಾರ್ಜುನ ಆಲ್ಲೂರಕರ್ (ಕಾರ್ಯದರ್ಶಿಗಳು), ಪ್ರಸಾದ ಅವಂಟಿ (ಖಜಾಂಚಿ) ಅವರನ್ನು ಆಯ್ಕೆ ಮಾಡಲಾಗಿದೆ.

ಶಹಾಬಾದ್‌ ಮಂಡಲ: ನಿಂಗಪ್ಪ ಹುಳಗೊಳಕರ್ (ಅಧ್ಯಕ್ಷ), ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ರವಿ ರಾಠೋಡ, ಮಹಾದೇವ ಗೊಣ್ಣೂರಕ‌ರ್, ಶಶಿಕಲಾ ಸಜ್ಜನ, ಅಂಜನಾ ಬೊಗಶೆಟ್ಟಿ (ಉಪಾಧ್ಯಕ್ಷರು), ದಿನೇಶ ಗೌಳಿ, ದೇವಿದಾಸ ಜಾಧವ (ಪ್ರಧಾನ ಕಾರ್ಯದರ್ಶಿ), ನಾರಾಯಣ ಕಂದಕೂರ, ರಾಜು ಕುಂಬಾರ, ರಾಜೇಂದ್ರ ಮಾನೆ, ನೀಲಗಂಗಮ್ಮ ಗಂಟ್ಲ, ಜಯಶ್ರೀ ಸೂಡಿ, ನಂದಾ ಗುಡೂರ್ (ಕಾರ್ಯದರ್ಶಿಗಳು), ಕಾಶಣ್ಣ ಚನ್ನೂರ್ (ಖಜಾಂಚಿ) ಯಾಗಿ ನೇಮಿಸಿದ್ದಾರೆ.

ಸೇಡಂ ಮಂಡಲ: ಶರಣು ಮೆಡಿಕಲ್ (ಅಧ್ಯಕ್ಷರು), ನಾಗಭೂಷಣ ರಡ್ಡಿ, ನಾಮದೇವ ಪಾಟೀಲ್, ವೆಂಕಟೇಶ ಪಾಟೀಲ್, ವೀರೇಶ ಹೂಗಾರ, ಮಹಾನಂದ ಸಾಹು, ಆರತಿ ನಿಷ್ಠಿ (ಉಪಾಧ್ಯಕ್ಷರು), ತಿರುಪತಿ ಶಹಾಬಾದಕ‌ರ್, ರಾಘವೇಂದ್ರ ಮೆಕ್ಯಾನಿಕ್ (ಪ್ರಧಾನ ಕಾರ್ಯದರ್ಶಿ), ಲಕ್ಷ್ಮೀಕಾಂತ ಹೊನ್ನಕೇರಿ, ವಿಜಯಕುಮಾರ ಜಾಧವ, ಮಹಾವೀರ ಅಳ್ಕೊಳ್ಳಿ, ಬಸವರಾಜೇಶ್ವರಿ ಪಾಟೀಲ್, ಗೌರಮ್ಮ ಇಮಡಾಪುರ, ಶೀತಲ್ ಪತಂಗೆ (ಕಾರ್ಯದರ್ಶಿ), ಶಿವಾನಂದ ಕೇಶ್ವಾರ (ಖಜಾಂಚಿ) ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X