ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವ ವಧು-ವರರಿಗೆ ಮಂಗಲ ಸೂತ್ರ ವಿತರಿಸುವ ಮೂಲಕ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡಿದರು.