ರಾಷ್ಟ್ರೀಯ
25th March, 2023
ಹೊಸದಿಲ್ಲಿ,ಮಾ.25: ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ,ರವಿವಾರ ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿಯ ಗಾಂಧಿ ಪ್ರತಿಮೆಗಳು ಮತ್ತು ಜಿಲ್ಲಾಧಿಕಾರಿಗಳ ಕಚೇರಿಗಳ...
25th March, 2023
ಪಾಟ್ನಾ,ಮಾ.25: ಬಿಹಾರದ ಭೋಜಪುರ ಜಿಲ್ಲೆಯ ಭಿಲಾಯಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳ ಯದ್ವಾತದ್ವಾ ಗುಂಡಿನ ದಾಳಿಯಿಂದ ಎಂಟರ ಹರೆಯದ...
25th March, 2023
25th March, 2023
ಸ್ಯಾನ್ ಫ್ರಾನ್ಸಿಸ್ಕೊ, ಮಾ.25: ಇಂಟೆಲ್ ಕಾರ್ಪೊರೇಶನ್ ಸಂಸ್ಥೆಯ ಸಹಸಂಸ್ಥಾಪಕ, ಸೆಮಿಕಂಡಕ್ಟರ್ ಉದ್ಯಮದ ಪ್ರವರ್ತಕ ಗಾರ್ಡನ್ ಮೂರ್ (94 ವರ್ಷ) ಶುಕ್ರವಾರ ಹವಾಯಿಯಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿರುವುದಾಗಿ ಇಂಟೆಲ್...
25th March, 2023
ವಿಶ್ವಸಂಸ್ಥೆ, ಮಾ.25: ರಶ್ಯ ಮತ್ತು ಉಕ್ರೇನ್ ನ ಸೇನೆಯು ಯುದ್ಧಕೈದಿಗಳ ವಿಚಾರಣೆಯಿಲ್ಲದೆ ಮರಣದಂಡನೆ ಶಿಕ್ಷೆ ವಿಧಿಸುವ ಪ್ರಕರಣದಲ್ಲಿ ಸಮಾನ ಆರೋಪಿಗಳಾಗಿರುವುದು ತೀವ್ರ ಕಳವಳಕಾರಿಯಾಗಿದೆ ಎಂದು ವಿಶ್ವಸಂಸ್ಥೆ...
25th March, 2023
ಹೊಸದಿಲ್ಲಿ,ಮಾ.25: ದಿಲ್ಲಿ ವಿವಿಯ ಆರ್ಟ್ಸ್ ಫ್ಯಾಕಲ್ಟಿಯ ಹೊರಗೆ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ದಿಲ್ಲಿ ಪೊಲೀಸರು ನಿಲ್ಲಿಸಿದ್ದಾರೆ ಎಂದು ನರೇಗಾ ಯೋಜನೆಯ ಮೇಲೆ ನಡೆಯುತ್ತಿರುವ ದಾಳಿಯನ್ನು...
25th March, 2023
ಹೊಸದಿಲ್ಲಿ,ಮಾ.25: ನಾಗಾಲ್ಯಾಂಡ್ ನ ಎಂಟು ಜಿಲ್ಲೆಗಳು ಹಾಗೂ ಇತರ ಐದು ಜಿಲ್ಲೆಗಳ 21 ಪೊಲೀಸ್ ಠಾಣಾ ವ್ಯಾಪ್ತಿಗಳನ್ನು ‘ಪ್ರಕ್ಷುಬ್ಧ ಪ್ರದೇಶಗಳು ’ಎಂದು ಶುಕ್ರವಾರ ಘೋಷಿಸಿರುವ ಕೇಂದ್ರ ಸರಕಾರವು, ಅಲ್ಲಿ ಸಶಸ್ತ್ರ...
25th March, 2023
ಹೊಸದಿಲ್ಲಿ: ಈಗ ಅಸ್ತಿತ್ವದಲ್ಲಿರುವ ಹೆದ್ದಾರಿ ಟೋಲ್ ಪ್ಲಾಝಾಗಳ ಸ್ಥಾನದಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಸಹಿತ ಹೊಸ ತಂತ್ರಜ್ಞಾನಗಳನ್ನು ಸರ್ಕಾರ ಮುಂದಿನ ಆರು ತಿಂಗಳಲ್ಲಿ ಜಾರಿಗೊಳಿಸಲಿದೆ ಎಂದು...
25th March, 2023
ಹೊಸದಿಲ್ಲಿ: ಲೋಕಸಭೆಯಲ್ಲಿ ತಮ್ಮ ಮುಂದಿನ ಭಾಷಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಇರುವ ಭಯದಿಂದ ತಮ್ಮನ್ನು ಸಂಸದನ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು...
25th March, 2023
ಹೊಸದಿಲ್ಲಿ: ಇಂಗ್ಲೆಂಡ್ನಲ್ಲಿ ನೀಡಿದ್ದ ಹೇಳಿಕೆಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮೆ ಕೋರಿದ್ದರೆ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸುತ್ತಿರಲಿಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ....
25th March, 2023
ಇತಿಹಾಸದಲ್ಲೇ ಅತೀ ಹೆಚ್ಚು ಭ್ರಷ್ಟ ಮತ್ತು ಅತೀ ಕಡಿಮೆ ಶಿಕ್ಷಣ ಹೊಂದಿರುವ ಪ್ರಧಾನಿ: ಮೋದಿ ವಿರುದ್ಧ ಕೇಜ್ರಿವಾಲ್ ಕಿಡಿ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ನಾಶಗೊಳ್ಳುತ್ತಿದೆ ಎಂದು ಆರೋಪಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೇಶಕ್ಕೆ ಸ್ವಾತಂತ್ರ್ಯ ದೊರಕಿದಾಗಿನಿಂದ 12ನೇ ತರಗತಿ ಪಾಸ್ ಆಗಿರುವ...
25th March, 2023
ಹೊಸದಿಲ್ಲಿ: ಆರ್ಥಿಕ ಹಿಂಜರಿತ ಭೀತಿಗಳ ನಡುವೆ ಹಲವು ಕಂಪೆನಿಗಳಲ್ಲಿ ಲೇಆಫ್ಗಳು ಮುಂದುವರಿದಿವೆ. ಭಾರತದಲ್ಲಿ ಕನಿಷ್ಠ 82 ಸ್ಟಾರ್ಟ್ಅಪ್ಗಳಲ್ಲಿ 23,000 ಕ್ಕೂ ಅಧಿಕ ಉದ್ಯೋಗಿಗಳು ಈಗಾಗಲೇ ಕೆಲಸ ಕಳೆದುಕೊಂಡಿದ್ದು ಈ...
25th March, 2023
ಭೋಪಾಲ್: ಮಹಾತ್ಮಗಾಂಧಿಯವರಿಗೆ ಯಾವುದೇ ವಿಶ್ವವಿದ್ಯಾನಿಲಯದ ಪದವಿಯೂ ಇರಲಿಲ್ಲ. ಕಾನೂನು ಪದವಿ ಬಿಡಿ, ಅವರಿಗೆ ಹೈಸ್ಕೂಲ್ ಡಿಪ್ಲೋಮಾ ಮಾತ್ರ ಇತ್ತು ಎಂದು ಹೇಳಿಕೆ ನೀಡುವ ಮೂಲಕ ಜಮ್ಮು & ಕಾಶ್ಮೀರದ ಲೆಫ್ಟಿನೆಂಟ್...
25th March, 2023
ಹೊಸದಿಲ್ಲಿ: ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಶನಿವಾರ ಇಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮುಂದೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು...
25th March, 2023
ಹೊಸ ದಿಲ್ಲಿ: ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರು ಯಾವುದೇ ವಿಶ್ವವಿದ್ಯಾಲಯದ ಪದವಿಯನ್ನು ಹೊಂದಿರಲಿಲ್ಲ ಎಂಬ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾರ ಹೇಳಿಕೆಯನ್ನು ಅವರ ಮರಿ ಮೊಮ್ಮಗ ತುಷಾರ್...
25th March, 2023
ಲಕ್ನೊ: ಬಿಜೆಪಿಯ ಆರು ವರ್ಷದ ಆಡಳಿತದಲ್ಲಿ ಜನರ ದೃಷ್ಟಿಯಲ್ಲಿನ ಉತ್ತರ ಪ್ರದೇಶದ ಚಿತ್ರಣವು ಮಾಫಿಯಾ ಮತ್ತು ಗೂಂಡಾ ರಾಜ್ಯದಿಂದ ಬದಲಾಗಿದ್ದು, ಡಬಲ್ ಎಂಜಿನ್ ಸರ್ಕಾರದ ಅಡಿಯಲ್ಲಿ ರಾಜ್ಯದ ಎಲ್ಲ ವಲಯಗಳಲ್ಲಿ...
25th March, 2023
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು, ಸಂಸತ್ತಿನ ಸದಸ್ಯತ್ವದಿಂದ ಅನರ್ಹಗೊಳಿಸುವಿಕೆಯಿಂದ ನಾನು ವಿಚಲಿತನಾಗಿಲ್ಲ ಎಂದು ಹೇಳಿದ್ದಾರೆ. ಅವರು...

Photo:Twitter@ANI
25th March, 2023
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಚಂಡೀಗಢ ಯುವ ಕಾಂಗ್ರೆಸ್ ಹೊಸದಿಲ್ಲಿ-ಚಂಡೀಗಢ ಶತಾಬ್ದಿ ರೈಲನ್ನು ಚಂಡೀಗಢ ರೈಲು ನಿಲ್ದಾಣದಲ್ಲಿ ತಡೆದು...
25th March, 2023
ಹೈದರಾಬಾದ್: "ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದು ದುರದೃಷ್ಟಕರ ಹಾಗೂ ಪ್ರಜಾಸತ್ತಾತ್ಮಕ ವಿರೋಧಿ, ಪಕ್ಷಪಾತಿ ಹಾಗೂ ವಿಲಕ್ಷಣ ನಿರ್ಧಾರ'' ಎಂದು ವೈಎಸ್ಆರ್ ತೆಲಂಗಾಣ ಪಕ್ಷದ ನಾಯಕಿ ವೈಎಸ್...
25th March, 2023
ಹೊಸ ದಿಲ್ಲಿ: ಸ್ಪೋರ್ಟ್ ರಡಾರ್ ಇಂಟಿಗ್ರಿಟಿ ಸರ್ವೀಸಸ್ ವರದಿಯ ಪ್ರಕಾರ, 2022ರಲ್ಲಿ ಜಗತ್ತಿನಾದ್ಯಂತ 13 ಸಂಶಯಾಸ್ಪದ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗಿದೆ ಎಂದು indianexpress.com ವರದಿ ಮಾಡಿದೆ.
25th March, 2023
ಹೊಸದಿಲ್ಲಿ: ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವದಿಂದ ಅಮಾನತುಗೊಂಡಿದ್ದು, ಈ ಹಿಂದೆ ಇಂತಹ ವಿರಳ ಪ್ರಕರಣಗಳಲ್ಲಿ ಅನರ್ಹತೆಗೊಳಗಾಗಿದ್ದ ಸಂಸದರು ಹಾಗೂ ಶಾಸಕರ...
25th March, 2023
ಹೊಸದಿಲ್ಲಿ: ತಾನು ಒದಗಿಸಿರುವ ಕೊಂಡಿಯನ್ನು ಬಳಸಿ ಎಸ್ಬಿಐ ಖಾತೆದಾರರು ತಮ್ಮ ಪ್ಯಾನ್ ಕಾರ್ಡ್ ವಿವರವನ್ನು ಜೋಡಿಸಬೇಕು ಎಂಬ ಎಸ್ಎಂಎಸ್ ವೈರಲ್ ಆಗಿದ್ದು, ಈ ನಕಲಿ ಕೊಂಡಿಗೆ ಬಲಿಯಾಗದಂತೆ ಎಸ್ಬಿಐ ಗ್ರಾಹಕರಿಗೆ...
25th March, 2023
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಶುಕ್ರವಾರ ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದ ನಂತರ ತೆರವಾಗಿರುವ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರವು ಸೆಪ್ಟೆಂಬರ್ ವೇಳೆಗೆ ಉಪಚುನಾವಣೆಗೆ ಸಾಕ್ಷಿಯಾಗಬಹುದು...

ಕಿರಣ್ ಭಾಯ್ ಪಟೇಲ್, Photo:Twitter@NDTV
25th March, 2023
ಶ್ರೀನಗರ: ಪ್ರಧಾನಮಂತ್ರಿ ಕಚೇರಿಯ ಅಧಿಕೃತ ತಂಡದ ಸೋಗಿನಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯನ್ನು ವಂಚಿಸಿದ ತಂಡದಲ್ಲಿ ತಮ್ಮ ಪುತ್ರನು ಭಾಗವಾಗಿದ್ದ ಎಂಬ ವಿಚಾರ ಭಾರೀ ವಿವಾದ ಉಂಟಾದ...
25th March, 2023
ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವುದು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಹಾಗೂ ಇದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೊಟಕುಗೊಳಿಸಿದ "ಖಂಡನೀಯ"...
25th March, 2023
ಮುಂಬೈ: ಸಮೀಪದ ಥಾಣೆ ಜಿಲೆಯಲ್ಲಿ ಕೋವಿಡ್ ಸಂಬಂಧಿ ಆರೋಗ್ಯ ಸಂಕೀರ್ಣತೆಯಿಂದ ಮೂವರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ವಿವಿಧೆಡೆ 343 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ರಾಜ್ಯದ ಕೋವಿಡ್ ಅಂಕಿ ಅಂಶಗಳು...
25th March, 2023
ಹೊಸದಿಲ್ಲಿ: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಬಧಿತ ವ್ಯಾಜ್ಯಗಳ ಪರಿಹಾರಕ್ಕೆ ಮೇಲ್ಮನವಿ ನ್ಯಾಯಮಂಡಳಿಯನ್ನು ಸ್ಥಾಪಿಸಲಿದ್ದು, ಈ ಸಂಬಂಧ ಹಣಕಾಸು ಮಸೂದೆಯ ತಿದ್ದುಪಡಿಯನ್ನು ಹಣಕಾಸು ಸಚಿವೆ...
24th March, 2023
ಹೊಸದಿಲ್ಲಿ,ಮಾ.24: ಪ್ರಭಾವಿ ಚಿಂತನ ಚಿಲುಮೆ ಸೆಂಟರ್ ಫಾರ್ ಪಾಲಿಸಿ ರೀಸರ್ಚ್ (ಸಿಪಿಆರ್)ನ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಪರವಾನಿಗೆಯನ್ನು ಅಮಾನತುಗೊಳಿಸುವ ತನ್ನ ನಿರ್ಧಾರವನ್ನು ಪುನರ್ಪರಿಶೀಲಿಸುವಂತೆ...
24th March, 2023
ಹೊಸದಿಲ್ಲಿ, ಮಾ. 24: ಲೋಕಸಭಾ ಸದಸ್ಯತ್ವದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿರುವ ಕ್ರಮವನ್ನು ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ತೀವ್ರವಾಗಿ...
- Page 1
- ››