ರಾಷ್ಟ್ರೀಯ

25th March, 2023
ಹೊಸದಿಲ್ಲಿ,ಮಾ.25: ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ,ರವಿವಾರ ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿಯ ಗಾಂಧಿ ಪ್ರತಿಮೆಗಳು ಮತ್ತು ಜಿಲ್ಲಾಧಿಕಾರಿಗಳ ಕಚೇರಿಗಳ...
25th March, 2023
ಪಾಟ್ನಾ,ಮಾ.25: ಬಿಹಾರದ ಭೋಜಪುರ ಜಿಲ್ಲೆಯ ಭಿಲಾಯಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳ ಯದ್ವಾತದ್ವಾ ಗುಂಡಿನ ದಾಳಿಯಿಂದ ಎಂಟರ ಹರೆಯದ...

PHOTO: ANI

25th March, 2023
ಸ್ಯಾನ್ ಫ್ರಾನ್ಸಿಸ್ಕೊ, ಮಾ.25: ಇಂಟೆಲ್ ಕಾರ್ಪೊರೇಶನ್ ಸಂಸ್ಥೆಯ ಸಹಸಂಸ್ಥಾಪಕ, ಸೆಮಿಕಂಡಕ್ಟರ್ ಉದ್ಯಮದ ಪ್ರವರ್ತಕ ಗಾರ್ಡನ್ ಮೂರ್ (94 ವರ್ಷ) ಶುಕ್ರವಾರ ಹವಾಯಿಯಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿರುವುದಾಗಿ ಇಂಟೆಲ್...

photo; pti

25th March, 2023
ವಿಶ್ವಸಂಸ್ಥೆ, ಮಾ.25: ರಶ್ಯ ಮತ್ತು ಉಕ್ರೇನ್ ನ ಸೇನೆಯು ಯುದ್ಧಕೈದಿಗಳ ವಿಚಾರಣೆಯಿಲ್ಲದೆ ಮರಣದಂಡನೆ ಶಿಕ್ಷೆ ವಿಧಿಸುವ  ಪ್ರಕರಣದಲ್ಲಿ ಸಮಾನ ಆರೋಪಿಗಳಾಗಿರುವುದು ತೀವ್ರ ಕಳವಳಕಾರಿಯಾಗಿದೆ ಎಂದು ವಿಶ್ವಸಂಸ್ಥೆ...

PHOTO: Twitter 

25th March, 2023
ಹೊಸದಿಲ್ಲಿ,ಮಾ.25: ದಿಲ್ಲಿ ವಿವಿಯ ಆರ್ಟ್ಸ್ ಫ್ಯಾಕಲ್ಟಿಯ ಹೊರಗೆ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ದಿಲ್ಲಿ ಪೊಲೀಸರು ನಿಲ್ಲಿಸಿದ್ದಾರೆ ಎಂದು ನರೇಗಾ ಯೋಜನೆಯ ಮೇಲೆ ನಡೆಯುತ್ತಿರುವ ದಾಳಿಯನ್ನು...

PHOTO : ANI 

25th March, 2023
ಹೊಸದಿಲ್ಲಿ,ಮಾ.25: ನಾಗಾಲ್ಯಾಂಡ್ ನ  ಎಂಟು ಜಿಲ್ಲೆಗಳು ಹಾಗೂ ಇತರ ಐದು ಜಿಲ್ಲೆಗಳ 21 ಪೊಲೀಸ್ ಠಾಣಾ ವ್ಯಾಪ್ತಿಗಳನ್ನು ‘ಪ್ರಕ್ಷುಬ್ಧ ಪ್ರದೇಶಗಳು ’ಎಂದು ಶುಕ್ರವಾರ ಘೋಷಿಸಿರುವ ಕೇಂದ್ರ ಸರಕಾರವು, ಅಲ್ಲಿ ಸಶಸ್ತ್ರ...

Photo: PTI

25th March, 2023
 ಹೊಸದಿಲ್ಲಿ: ಈಗ ಅಸ್ತಿತ್ವದಲ್ಲಿರುವ ಹೆದ್ದಾರಿ ಟೋಲ್‌ ಪ್ಲಾಝಾಗಳ ಸ್ಥಾನದಲ್ಲಿ ಜಿಪಿಎಸ್‌ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆ ಸಹಿತ ಹೊಸ ತಂತ್ರಜ್ಞಾನಗಳನ್ನು ಸರ್ಕಾರ ಮುಂದಿನ ಆರು ತಿಂಗಳಲ್ಲಿ ಜಾರಿಗೊಳಿಸಲಿದೆ ಎಂದು...

Photo: PTI 

25th March, 2023
 ಹೊಸದಿಲ್ಲಿ: ಲೋಕಸಭೆಯಲ್ಲಿ  ತಮ್ಮ ಮುಂದಿನ ಭಾಷಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಇರುವ ಭಯದಿಂದ ತಮ್ಮನ್ನು ಸಂಸದನ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇಂದು...

Photo: PTI

25th March, 2023
ಹೊಸದಿಲ್ಲಿ: ಇಂಗ್ಲೆಂಡ್‌ನಲ್ಲಿ ನೀಡಿದ್ದ ಹೇಳಿಕೆಗಳಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕ್ಷಮೆ ಕೋರಿದ್ದರೆ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸುತ್ತಿರಲಿಲ್ಲ ಎಂದು ಕೇಂದ್ರ ಸಚಿವ ರಾಮದಾಸ್‌ ಅಠಾವಳೆ ಹೇಳಿದ್ದಾರೆ....

Photo: PTI

25th March, 2023
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ನಾಶಗೊಳ್ಳುತ್ತಿದೆ ಎಂದು ಆರೋಪಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ದೇಶಕ್ಕೆ ಸ್ವಾತಂತ್ರ್ಯ ದೊರಕಿದಾಗಿನಿಂದ  12ನೇ ತರಗತಿ ಪಾಸ್‌ ಆಗಿರುವ...

ಸಾಂದರ್ಭಿಕ ಚಿತ್ರ: PTI

25th March, 2023
ಹೊಸದಿಲ್ಲಿ: ಆರ್ಥಿಕ ಹಿಂಜರಿತ ಭೀತಿಗಳ ನಡುವೆ ಹಲವು ಕಂಪೆನಿಗಳಲ್ಲಿ ಲೇಆಫ್‌ಗಳು ಮುಂದುವರಿದಿವೆ. ಭಾರತದಲ್ಲಿ ಕನಿಷ್ಠ 82 ಸ್ಟಾರ್ಟ್‌ಅಪ್‌ಗಳಲ್ಲಿ 23,000 ಕ್ಕೂ ಅಧಿಕ ಉದ್ಯೋಗಿಗಳು ಈಗಾಗಲೇ ಕೆಲಸ ಕಳೆದುಕೊಂಡಿದ್ದು ಈ...

Photo: PTI 

25th March, 2023
ಭೋಪಾಲ್: ಮಹಾತ್ಮಗಾಂಧಿಯವರಿಗೆ ಯಾವುದೇ ವಿಶ್ವವಿದ್ಯಾನಿಲಯದ ಪದವಿಯೂ ಇರಲಿಲ್ಲ. ಕಾನೂನು ಪದವಿ ಬಿಡಿ, ಅವರಿಗೆ ಹೈಸ್ಕೂಲ್ ಡಿಪ್ಲೋಮಾ ಮಾತ್ರ ಇತ್ತು ಎಂದು ಹೇಳಿಕೆ ನೀಡುವ ಮೂಲಕ ಜಮ್ಮು & ಕಾಶ್ಮೀರದ ಲೆಫ್ಟಿನೆಂಟ್...

Photo:PTI

25th March, 2023
ಹೊಸದಿಲ್ಲಿ: ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಶನಿವಾರ ಇಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮುಂದೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು...

Photo: PTI

25th March, 2023
ಹೊಸ ದಿಲ್ಲಿ: ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರು ಯಾವುದೇ ವಿಶ್ವವಿದ್ಯಾಲಯದ ಪದವಿಯನ್ನು ಹೊಂದಿರಲಿಲ್ಲ ಎಂಬ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾರ ಹೇಳಿಕೆಯನ್ನು ಅವರ ಮರಿ ಮೊಮ್ಮಗ ತುಷಾರ್...

Photo: PTI

25th March, 2023
ಲಕ್ನೊ: ಬಿಜೆಪಿಯ ಆರು ವರ್ಷದ ಆಡಳಿತದಲ್ಲಿ ಜನರ ದೃಷ್ಟಿಯಲ್ಲಿನ ಉತ್ತರ ಪ್ರದೇಶದ ಚಿತ್ರಣವು ಮಾಫಿಯಾ ಮತ್ತು ಗೂಂಡಾ ರಾಜ್ಯದಿಂದ  ಬದಲಾಗಿದ್ದು, ಡಬಲ್ ಎಂಜಿನ್ ಸರ್ಕಾರದ ಅಡಿಯಲ್ಲಿ ರಾಜ್ಯದ ಎಲ್ಲ ವಲಯಗಳಲ್ಲಿ...
25th March, 2023
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು, ಸಂಸತ್ತಿನ ಸದಸ್ಯತ್ವದಿಂದ ಅನರ್ಹಗೊಳಿಸುವಿಕೆಯಿಂದ ನಾನು ವಿಚಲಿತನಾಗಿಲ್ಲ ಎಂದು ಹೇಳಿದ್ದಾರೆ. ಅವರು...

Photo:Twitter@ANI

25th March, 2023
ಹೊಸದಿಲ್ಲಿ:  ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಚಂಡೀಗಢ ಯುವ ಕಾಂಗ್ರೆಸ್  ಹೊಸದಿಲ್ಲಿ-ಚಂಡೀಗಢ ಶತಾಬ್ದಿ ರೈಲನ್ನು ಚಂಡೀಗಢ ರೈಲು ನಿಲ್ದಾಣದಲ್ಲಿ ತಡೆದು...

Photo:Twitter

25th March, 2023
ಹೈದರಾಬಾದ್: "ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದು ದುರದೃಷ್ಟಕರ ಹಾಗೂ  ಪ್ರಜಾಸತ್ತಾತ್ಮಕ ವಿರೋಧಿ,  ಪಕ್ಷಪಾತಿ ಹಾಗೂ  ವಿಲಕ್ಷಣ ನಿರ್ಧಾರ'' ಎಂದು ವೈಎಸ್‌ಆರ್ ತೆಲಂಗಾಣ ಪಕ್ಷದ ನಾಯಕಿ ವೈಎಸ್...

ಸಾಂದರ್ಭಿಕ ಚಿತ್ರ: PTI

25th March, 2023
ಹೊಸ ದಿಲ್ಲಿ: ಸ್ಪೋರ್ಟ್‌ ರಡಾರ್ ಇಂಟಿಗ್ರಿಟಿ ಸರ್ವೀಸಸ್ ವರದಿಯ ಪ್ರಕಾರ, 2022ರಲ್ಲಿ ಜಗತ್ತಿನಾದ್ಯಂತ 13 ಸಂಶಯಾಸ್ಪದ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗಿದೆ ಎಂದು indianexpress.com ವರದಿ ಮಾಡಿದೆ.

Photo: PTI

25th March, 2023
ಹೊಸದಿಲ್ಲಿ: ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವದಿಂದ ಅಮಾನತುಗೊಂಡಿದ್ದು, ಈ ಹಿಂದೆ ಇಂತಹ ವಿರಳ ಪ್ರಕರಣಗಳಲ್ಲಿ ಅನರ್ಹತೆಗೊಳಗಾಗಿದ್ದ ಸಂಸದರು ಹಾಗೂ ಶಾಸಕರ...

‌Photo: PTI

25th March, 2023
ಹೊಸದಿಲ್ಲಿ: ತಾನು ಒದಗಿಸಿರುವ ಕೊಂಡಿಯನ್ನು ಬಳಸಿ ಎಸ್‌ಬಿಐ ಖಾತೆದಾರರು ತಮ್ಮ ಪ್ಯಾನ್ ಕಾರ್ಡ್ ವಿವರವನ್ನು ಜೋಡಿಸಬೇಕು ಎಂಬ ಎಸ್‌ಎಂಎಸ್ ವೈರಲ್ ಆಗಿದ್ದು, ಈ ನಕಲಿ ಕೊಂಡಿಗೆ ಬಲಿಯಾಗದಂತೆ ಎಸ್‌ಬಿಐ ಗ್ರಾಹಕರಿಗೆ...

Photo: PTI

25th March, 2023
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಶುಕ್ರವಾರ ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದ ನಂತರ ತೆರವಾಗಿರುವ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರವು ಸೆಪ್ಟೆಂಬರ್ ವೇಳೆಗೆ ಉಪಚುನಾವಣೆಗೆ ಸಾಕ್ಷಿಯಾಗಬಹುದು...

ಕಿರಣ್ ಭಾಯ್ ಪಟೇಲ್, Photo:Twitter@NDTV

25th March, 2023
ಶ್ರೀನಗರ: ಪ್ರಧಾನಮಂತ್ರಿ ಕಚೇರಿಯ ಅಧಿಕೃತ ತಂಡದ  ಸೋಗಿನಲ್ಲಿ  ಜಮ್ಮು ಮತ್ತು ಕಾಶ್ಮೀರ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯನ್ನು ವಂಚಿಸಿದ  ತಂಡದಲ್ಲಿ ತಮ್ಮ ಪುತ್ರನು ಭಾಗವಾಗಿದ್ದ ಎಂಬ  ವಿಚಾರ ಭಾರೀ ವಿವಾದ ಉಂಟಾದ...
25th March, 2023
ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವುದು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಹಾಗೂ  ಇದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೊಟಕುಗೊಳಿಸಿದ "ಖಂಡನೀಯ"...

photo: PTI

25th March, 2023
ಮುಂಬೈ: ಸಮೀಪದ ಥಾಣೆ ಜಿಲೆಯಲ್ಲಿ ಕೋವಿಡ್ ಸಂಬಂಧಿ ಆರೋಗ್ಯ ಸಂಕೀರ್ಣತೆಯಿಂದ ಮೂವರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ವಿವಿಧೆಡೆ 343 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ರಾಜ್ಯದ ಕೋವಿಡ್ ಅಂಕಿ ಅಂಶಗಳು...
25th March, 2023
ಹೊಸದಿಲ್ಲಿ: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಬಧಿತ ವ್ಯಾಜ್ಯಗಳ ಪರಿಹಾರಕ್ಕೆ ಮೇಲ್ಮನವಿ ನ್ಯಾಯಮಂಡಳಿಯನ್ನು ಸ್ಥಾಪಿಸಲಿದ್ದು, ಈ ಸಂಬಂಧ ಹಣಕಾಸು ಮಸೂದೆಯ ತಿದ್ದುಪಡಿಯನ್ನು ಹಣಕಾಸು ಸಚಿವೆ...

Photo:  CPR/Instagram

24th March, 2023
ಹೊಸದಿಲ್ಲಿ,ಮಾ.24: ಪ್ರಭಾವಿ ಚಿಂತನ ಚಿಲುಮೆ ಸೆಂಟರ್ ಫಾರ್ ಪಾಲಿಸಿ ರೀಸರ್ಚ್ (ಸಿಪಿಆರ್)ನ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಪರವಾನಿಗೆಯನ್ನು ಅಮಾನತುಗೊಳಿಸುವ ತನ್ನ ನಿರ್ಧಾರವನ್ನು ಪುನರ್ಪರಿಶೀಲಿಸುವಂತೆ...
24th March, 2023
ಹೊಸದಿಲ್ಲಿ, ಮಾ. 24: ಲೋಕಸಭಾ ಸದಸ್ಯತ್ವದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿರುವ ಕ್ರಮವನ್ನು ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ತೀವ್ರವಾಗಿ...
Back to Top