ನಿಮ್ಮ ಅಂಕಣ

28th May, 2023
ಮತೀಯ ಕಾರಣಕ್ಕೆ ಕೊಲೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹೆಂಡತಿಗೆ ಬಿಜೆಪಿ ಸರಕಾರ ಕೊಡಮಾಡಿದ ತಾತ್ಕಾಲಿಕ ನೆಲೆಯ ಗುತ್ತಿಗೆ ಉದ್ಯೋಗ ನಿಯಮದಂತೆ ರದ್ದಾದ ಪ್ರಕರಣ ರಾಜಕೀಯ, ಸಾರ್ವಜನಿಕ ವಲಯದಲ್ಲಿ ತೀವ್ರ...
25th May, 2023
ರವಿವಾರ ಮತ್ತೆ ಮಣಿಪುರದಲ್ಲಿ ಹಿಂಸಾಚಾರ ಮರುಕಳಿಸಿದ ನಂತರ ರಾಜ್ಯದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ರಾಜ್ಯದಲ್ಲಿ ಹಿಂಸಾಚಾರ ಮೊದಲು ಮೇ 3ರಂದು ಉಲ್ಬಣಗೊಂಡಿತು. ಅದರ ನಂತರದ ಕೆಲವು ದಿನಗಳಲ್ಲಿ 70ಕ್ಕೂ ಹೆಚ್ಚು ಜನರು...
25th May, 2023
ಈಗ ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷದ ಸರಕಾರದ ಮೇಲೆ ವಿಶ್ವಾಸವಿಟ್ಟಿರುವ ಅಲ್ಪಸಂಖ್ಯಾತ ಸಮುದಾಯವು ಸಾಕಷ್ಟು ಆಶಾಭಾವನೆ ಇಟ್ಟುಕೊಂಡಿರುವುದು ಸತ್ಯ. ಸರಕಾರ ಮುಂದಿನ ತಿಂಗಳು...
24th May, 2023
2014ರ ಚುನಾವಣೆಯಲ್ಲಿ ಜಯಭೇರಿ ಸಾಧಿಸಿದ ಪ್ರಧಾನಿ ಮೋದಿಯವರು 2019ರ ಚುನಾವಣೆಗೂ ಮುನ್ನ ಮತ್ತೆ ಜನರನ್ನು ಮೋಡಿ ಮಾಡಲು ಹೊರಟಿದ್ದರು. 2016 ನವೆಂಬರ್ 8ನೇ ತಾರೀಕಿನಂದು  ಭಾರತದಲ್ಲಿ ಚಲಾವಣೆಯಲ್ಲಿದ್ದ 500 ಮತ್ತು 1,000...
24th May, 2023
23rd May, 2023
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕರ್ನಾಟಕದ ಜನತೆ 135 ಸ್ಥಾನಗಳ ಭರ್ಜರಿ ಬಹುಮತ ನೀಡಿದೆೆ. ಇದರಿಂದಾಗಿ ಎರಡು ಪಕ್ಷಗಳ ಮೈತ್ರಿ, ಆಪರೇಷನ್ ಕಮಲ ಮುಂತಾದ ಚಿಂತೆಯಿಲ್ಲದೆ ರಾಜ್ಯದ ಆಡಳಿತ ನಡೆಸುವ ಅವಕಾಶ...
22nd May, 2023
ಕೆಲವು ಮಾಧ್ಯಮಗಳಲ್ಲಿ, ವರದಿಗಳಲ್ಲಿ, ಬರಹಗಳಲ್ಲಿ ಮಂತ್ರಿಗಳನ್ನು ಮಹಾ ರಾಜರಿಗೆ, ಯುವರಾಜರಿಗೆ, ಮಹಾರಾಣಿಗೆ ಹೋಲಿಸುವ ಪ್ರವೃತ್ತಿ ಕಾಣುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಹೋಲಿಕೆಗಳು ಸರಿಯೇ?
21st May, 2023
ಓಲೈಕೆಯ ಭರವಸೆಗಳು ಎನ್ನುವುದನ್ನು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. ಬಿಜೆಪಿ ಮತ್ತು ಅದರ ಬೆಂಬಲಿತ ಮಾಧ್ಯಮಗಳು ಕ್ಷುಲ್ಲಕ ರಾಜಕೀಯ ಕಾರಣಗಳಿಗಾಗಿ ನರೇಗಾ, ಆಹಾರ ಭದ್ರತೆ ಕಾಯ್ದೆಯಂತಹ ಜನಪರ ಕಲ್ಯಾಣ ಯೋಜನೆಗಳನ್ನು ಓಲೈಕೆ...
20th May, 2023
ಕೋಚ್‌ಗಳು ಮತ್ತು ಭಾರತ ಕುಸ್ತಿ ಫೆಡರೇಷನ್‌ನ ಅಧ್ಯಕ್ಷರು ಕುಸ್ತಿಪಟುಗಳಿಗೆ ಕಿರುಕುಳ ನೀಡಿದ್ದಾರೆ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮೂರು ತಿಂಗಳ ಹಿಂದೆ ಅಂತರ್‌ರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು...
16th May, 2023
16th May, 2023
ಸಾವಿರಾರು ವರ್ಷಗಳಿಂದ ಹೆಣ್ಣು ಮಕ್ಕಳ ಮೇಲೆ ಪುರುಷ ಸಮಾಜ ತುಳಿಯುತ್ತಲೇ ಬಂದಿದೆ. ಹೆಣ್ಣು ಎಂದರೆ ಅವಳು ಪೂಜೆ ಮಾಡುವ ದೇವತೆ, ತ್ಯಾಗಮಯಿ, ಸಹನೆ ಹೀಗೆ ಒಂದಿಷ್ಟು ಹೇಳಿಕೆಗಳನ್ನು ಅವಳ ಮೇಲೆ ಹೊರಿಸಿ ಧ್ವನಿಯಿಲ್ಲದ ಹಾಗೆ...
16th May, 2023
ಹೆಚ್ಚಿನ ಪ್ರದೇಶಗಳಲ್ಲಿ, ಸೂಕ್ತವಾದ ಆನೆಗಳ ಆವಾಸಸ್ಥಾನಗಳು ಈ ಸಮಯದಲ್ಲಿ ದೊಡ್ಡ ಮಟ್ಟದಲ್ಲಿಯೇ ಧಕ್ಕೆಗೊಳಗಾಗಿವೆ.
15th May, 2023
ರಾಜ್ಯದಲ್ಲಿ 2023 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಬಹುಮತ ಗಳಿಸಿದೆ. ಇದಕ್ಕೆ ಕಾರಣ ಹಲವಾರು. ಪ್ರಮುಖವಾಗಿ ಬಿಜೆಪಿಯ ಜನವಿರೋಧಿ ದುರಾಡಳಿತ. ಇದರಿಂದಾದ ಬಹುದೊಡ್ಡ ಜನವಿರೋಧಿ ಅಲೆ. ಈ...
13th May, 2023
ನಮ್ಮದು ಪ್ರಜಾಪ್ರಭುತ್ವ ಇರುವ ರಾಷ್ಟ್ರ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಇಲ್ಲಿ ಪ್ರಜೆಗಳೇ ಪ್ರಭುಗಳು ಪ್ರಜೆಗಳದೇ ಸರಕಾರ ಎಂದೆಲ್ಲಾ ಬಣ್ಣಿಸುತ್ತೇವೆ. ಆದರೆ ನಿಜಕ್ಕೂ ನಮ್ಮಲ್ಲಿ ಪ್ರಜಾಪ್ರಭುತ್ವ ಇದೆಯೇ?
13th May, 2023
ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ತಳಮಟ್ಟದ ಜನಸಾಮಾನ್ಯರ ನಡುವೆ ಶ್ರದ್ಧೆ ಮತ್ತು ನಂಬಿಕೆಗಳು ಮಹತ್ತರ ಪಾತ್ರ ವಹಿಸುತ್ತವೆ. ತಮ್ಮ ಜೀವನ ಮತ್ತು ಜೀವನೋಪಾಯದ ನಿತ್ಯ ದುಡಿಮೆಯ ನಡುವೆಯೇ ಬಹುಸಂಖ್ಯೆಯ ಜನತೆ ಭವಿಷ್ಯದ...
13th May, 2023
ನಾವು ಇಂದು ಎದುರಿಸುತ್ತಿರುವ ಅತ್ಯಂತ ವಿನಾಶಕಾರಿಯಾದ ಪೂರ್ವಗ್ರಹ ಇಂದು ಜನಜನಿತವಾಗಿರುವ ಉಗ್ರರಾಷ್ಟ್ರವಾದದ ನೆಲೆಯಿಂದ ಮೂಡಿಬರುತ್ತದೆ.

ಡಾ. ವಂದನಾ ದಾಸ್ (Photo: indiatoday.in)

10th May, 2023
ಕೇರಳದ ಯುವ ಡಾ. ವಂದನಾ ದಾಸ್ ಕೊಲೆ ಆಘಾತವನ್ನುಂಟು ಮಾಡಿದೆ. ನಾಡಿನ ಜನರ ಆರೋಗ್ಯಕ್ಕೆ ಕೊಡುಗೆಯನ್ನು ನೀಡಬೇಕಾಗಿದ್ದ ಯುವ ಜೀವ ಒಂದು ವ್ಯವಸ್ಥೆಯ ವೈಫಲ್ಯಕ್ಕೆ ತುತ್ತಾಗಿ ದಾರುಣ ಅಂತ್ಯ ಕಂಡಿದೆ.
Back to Top