ನಿಧನ
29th March, 2023
ವಿಟ್ಲ: ಮೂಲತಃ ವಿಟ್ಲದ ಕಂಬಳಬೆಟ್ಟು ನಿವಾಸಿ, ಪ್ರಸ್ತುತ ಉಪ್ಪಳ ಬಂದ್ಯೋಡು ನಿವಾಸಿ ಡಾ. ವಿ.ಕೆ ಮೊಹಮ್ಮದ್ (78) (ಕುಂಞಮೋನು ಡಾಕ್ಟರ್ ) ಅವರು ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.
29th March, 2023
ಮುಲ್ಕಿ, ಮಾ.29: ಇಲ್ಲಿನ ಕದಿಕೆ ನಿವಾಸಿ ಮಾಜಿ ಬೀಡಿ ಕಾಂಟ್ರಾಕ್ಟರ್ ಕೆ. ಮುಹಮ್ಮದ್ (ಚೆರಿಯೋನಾಕ) ಅವರು ಹೃದಯಾಘಾತಕ್ಕೊಳಗಾಗಿ ಮಂಗಳವಾರ ತಡರಾತ್ರಿ ನಿಧನರಾಗಿದ್ದಾರೆ.
22nd March, 2023
ಕಾರ್ಕಳ: ತಾಲೂಕಿನ ಎಳ್ಳಾರೆ ಗ್ರಾಮದ ವೈ. ವಿಠ್ಠಲ ಪ್ರಭು (85) ಅವರು ಇಂದು ಅಪರಾಹ್ನ 4 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು.
ಅವರು ಪತ್ನಿ , ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
22nd March, 2023
ಕುಂದಾಪುರ: ತಾಲೂಕಿನ ಕರ್ಕುಂಜೆ ಗ್ರಾಮದ ಹಿರಿಯ ಉದ್ಯಮಿ, ಅರವಿಂದ ರೈಸ್ ಮಿಲ್ ಮಾಲಕ ನೇರಳಕಟ್ಟೆ ಮಾಧವ ನಾಯಕ್(76) ಮಾ.22ರಂದು ಸ್ವಗೃಹದಲ್ಲಿ ನಿಧನರಾದರು.
ಇವರು ಪತ್ನಿ, ಓರ್ವ ಪುತ್ರ , ಮೂವರು ಪುತ್ರಿಯರನ್ನು ...
21st March, 2023
ಮಂಗಳೂರು: ನಗರದ ಅತ್ತಾವರ ಶಾಂತಾಳ್ವ ಕಾಂಪೌಂಡ್ ಬಳಿ ವಾಸವಾಗಿದ್ದ ಸಿಪಿಎಂ ಪಕ್ಷದ ಹಿರಿಯ ಮುಖಂಡ ಲೋಕಯ್ಯ ಶೆಟ್ಟಿ (84) ಅವರು ಮಂಗಳವಾರ ನಿಧನರಾದರು.
ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ...
21st March, 2023
ಮಂಗಳೂರು, ಮಾ.21: ತಲಪಾಡಿ ಕಣ್ವತೀರ್ಥ ದಿ.ನಾರಾಯಣ ಆಳ್ವರ ಪತ್ನಿ ಸುನಂದ ಎನ್. ಆಳ್ವ(77) ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ನಾಲ್ವರು ಸಹೋದರಿಯರು, ಓರ್ವ ಪುತ್ರ ಸೇರಿದಂತೆ ಅಪಾರ...
18th March, 2023
ಮಂಗಳೂರು, ಮಾ.18: ಪಾಂಡೇಶ್ವರ ನಿವಾಸಿ ಎಂ.ಎ.ಮಹ್ಮೂದ್ ಹಾಜಿ(75) ಶನಿವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
17th March, 2023
ಮಂಗಳೂರು, ಮಾ.17: ಮುಲ್ಕಿ- ಕಾರ್ನಾಡ್ ನಿವಾಸಿ, ಕಾರ್ಪೊರೇಶನ್ ಬ್ಯಾಂಕ್ನ ನಿವೃತ್ತ ಮ್ಯಾನೇಜರ್ ಕೆ.ರವಿದಾಸ್ ಮಲ್ಯ(82) ಗುರುವಾರ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರ ಸಹಿತ ಅಪಾರ ಬಂಧುಬಳಗವನ್ನು...
15th March, 2023
ಮಂಗಳೂರು : ತೊಕ್ಕೊಟ್ಟು ಓವರ್ಬ್ರಿಡ್ಸ್ ನಿವಾಸಿ ಸಿಪಿಐ(ಎಂ) ಮುಂದಾಳು, ಸಾಮಾಜಿಕ ಕಾರ್ಯಕರ್ತ ಗಂಗಾಧರ ಶೆಟ್ಟಿ ಉಳ್ಳಾಲ (77) ಅಲ್ಪಕಾಲದ ಅಸೌಖ್ಯದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
15th March, 2023
ಉಳ್ಳಾಲ, ಮಾ.15: ಮರ್ಹೂಂ ಅಬ್ಬಾಸ್ ಸಾಮಣಿಗೆ ಅವರ ಪತ್ನಿ ಆಯಿಷಾ ಸಾಮಣಿಗೆ (86) ಅವರು ಅಲ್ಪಕಾಲದ ಅನಾರೋಗ್ಯ ದಿಂದಾಗಿ ಬುಧವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ...
14th March, 2023
ಬಂಟ್ವಾಳ, ಮಾ.14: ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ನಿವಾಸಿ, ನಿವೃತ್ತ ಮುಖ್ಯ ಶಿಕ್ಷಕ ರವಿರಾಜ ಬಂಗೇರ ಅಸೌಖ್ಯದಿಂದ ಮಾ.14ರಂದು ಸ್ವಗೃಹದಲ್ಲಿ ನಿಧನರಾದರು.
13th March, 2023
ಉಪ್ಪಿನಂಗಡಿ: ಇಲ್ಲಿನ ಪುಳಿತ್ತಡಿ ನಿವಾಸಿ ಕೃಷ್ಣಪ್ಪ ಪೂಜಾರಿ (60) ಅಲ್ಪ ಕಾಲದ ಅನಾರೋಗ್ಯದಿಂದ ಮಾ.13ರಂದು ಬೆಳಗ್ಗೆ ನಿಧನರಾದರು.
ಬೀಡಿ ಉತ್ಪಾದನಾ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಇವರು ಬೀಡಿ ಕಿಟ್ಟಣ್ಣ ಎಂದೇ...
11th March, 2023
ಜಾಲ್ಸೂರಿನ ಹಿರಿಯ ಉದ್ಯಮಿ, ಪ್ರಗತಿಪರ ಕೃಷಿಕ, ಪಾಕಶಾಸ್ತ್ರಜ್ಞರಾದ ನಾರಾಯಣ ಗೌಡ ಜಬಳೆ (74)ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಶನಿವಾರ ನಿಧನರಾದರು.
ಜಾಲ್ಸೂರಿನಲ್ಲಿ ಅಂಗಡಿ ವ್ಯಾಪಾರ ನಡೆಸುತ್ತಿದ್ದ ನಾರಾಯಣ ಗೌಡರು...
5th March, 2023
ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗ ನಿವಾಸಿ ದಿ. ಪೋಸ್ಟ್ ಮಾಸ್ಟರ್ ರಹಿಮಾನ್ ಅವರ ಪತ್ನಿ ಬೀಫಾತಿಮ(80) ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.
3rd March, 2023
ಮಂಗಳೂರು : ನಗರ ಹೊರವಲಯದ ಕಣ್ಣೂರಿನ ಬಿರ್ಪುಗುಡ್ಡೆಯ ಮುಸ್ತಫಾ (45) ಶುಕ್ರವಾರ ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
1st March, 2023
ಕೊಣಾಜೆ: ದೇರಳಕಟ್ಟೆ ಸಮೀಪದ ನಾಟೆಕಲ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ.ಪಿ.ರಾಮಾನುಜಂ ಅವರು (79) ಅವರು ಬುಧವಾರ ನಿಧನರಾದರು.
ಇವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.
1st March, 2023
ಬೆಳ್ತಂಗಡಿ, ಮಾ.1: ಲಾಯಿಲ ಗ್ರಾಮದ ಲಾಯಿಲ ಬೈಲು ನಿವಾಸಿ ಇನಾಸ (80) ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
27th February, 2023
ಬಂಟ್ವಾಳ, ಫೆ.27: ಸಜಿಪಮೂಡ ಗ್ರಾಮದ ಕೊಳಕೆ ನಿವಾಸಿ ಎಸ್. ಗಂಗಾಧರ ಭಟ್ ಕೊಳಕೆ (77) ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ಸೋಮವಾರ ನಿಧನ ಹೊಂದಿದರು.
27th February, 2023
ಉಡುಪಿ : ಅಂಬಲಪಾಡಿ ಶ್ರೀವಿಠೋಬ ಭಜನಾ ಮಂದಿರದ ಬಳಿಯ ನಿವಾಸಿ ದಿ.ತೋಮ ಪೂಜಾರಿ ಅವರ ಧರ್ಮಪತ್ನಿ ರಾಧು ಪೂಜಾರ್ತಿ (95) ಇವರು ಸೋಮವಾರ ಸ್ವಗೃಹದಲ್ಲಿ ನಿಧನರಾದರು.
27th February, 2023
ಕುಂದಾಪುರ, ಫೆ.27: ಕುಂಭಾಶಿಯ ವಿನಾಯಕ ನಗರದ ನಿವಾಸಿ, ಕುಂಭಾಶಿಯ ಅಂಚೆ ಕಚೇರಿಯ ನೌಕರ ಸುಧಾಕರ್ (54) ಹೃದಯಾಘಾತ ದಿಂದ ಫೆ.25ರಂದು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಮೃತರು ಪತ್ನಿ, ಇಬ್ಬರು ಪುತ್ರರು...
26th February, 2023
ಕುಂದಾಪುರದ ಖ್ಯಾತ ಉದ್ಯಮಿ, ಕೋಟೇಶ್ವರದ ವಾಮನರಾಯ ಕಾಮತ್ (83) ರವಿವಾರ ನಿಧನರಾದರು.
ಇವರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
22nd February, 2023
ಕುಂದಾಪುರ : ಸೌಕೂರು ಸೇರ್ವೆಗಾರರ ಮನೆ ನಾರಾಯಣ ಶೆಟ್ಟಿ (90) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಗುಲ್ವಾಡಿಯ ಸ್ವಗೃಹದಲ್ಲಿ ನಿಧನರಾದರು.
18th February, 2023
ಉಡುಪಿ: ತುಳುಕೂಟ ಕತರ್ ಇದರ ಸಕ್ರೀಯ ಸದಸ್ಯ ಮಂಗಳೂರಿನ ಮೋಹನ್ ಜಪ್ಪಿನಮೊಗರು (57) ಫೆ.16ರಂದು ಹೃದಯಾಘಾತದಿಂದ ಕತರ್ನಲ್ಲಿ ನಿಧನರಾದರು.
ಕತರ್ನ ವಿವಿಧ ಕಂಪೆನಿಗಳಲ್ಲಿ ಇವರು 25 ವರ್ಷಗಳ ಕಾಲ ದುಡಿದಿದ್ದರು.
17th February, 2023
ಶಿರ್ವ: ಬಂಟಕಲ್ಲು ಮಾಣಿಪಾಡಿ ನಿವಾಸಿ, ಬಂಟಕಲ್ಲು ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಸತೀಶ್ ಪಾಟ್ಕರ್(೫೦) ಮಂಗಳವಾರ ಅನಾರೋಗ್ಯದಿಂದ ನಿಧನ ಹೊಂದಿದರು.
16th February, 2023
ಕುಂದಾಪುರ: ದಿ.ಕೊತ್ತಾಡಿ ಕೆಳಮನೆ ಗಣಪಯ್ಯ ಶೆಟ್ಟಿ ಅವರ ಪತ್ನಿ ಅಜ್ರಿ ಮೆಕ್ಕೆಮನೆ ಗುಲಾಬಿ ಶೆಡ್ತಿ ಇವರು ಫೆ.14ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
4th February, 2023
ಕೊಣಾಜೆ: ಇರಾ ಗ್ರಾಮದ ದರ್ಖಾಸು ನಿವಾಸಿ ದಿ. ಬಿ. ಎಂ ರಾಮ ಕರ್ಕೇರರವರ ಪುತ್ರ ಅಶೋಕ ಕರ್ಕೇರ (50 ) ಶನಿವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
3rd February, 2023
ಮಂಗಳೂರು: ಮೂಲತಃ ಮಂಗಳೂರಿನ ನಿವಾಸಿಯಾದ ಸವಿತಾ ಹರಿದಾಸ್ ನಾಯಕ್ (ಜಯಶ್ರೀ ಮಲ್ಯ) ಫೆ.೦೨ರಂದು ಹೃದಯಾಘಾತದಿಂದ ವಾಶೀ ನವೀ ಮುಂಬಯಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ,...
29th January, 2023
ಮಂಗಳೂರು, ಜ.29: ಕಾಟಿಪಳ್ಳದ ದಿ. ಪಿ.ಇ.ಅರಗ ಶೇಕಬ್ಬ ಅವರ ಪುತ್ರ ಮುಹಮ್ಮದ್ ಹನೀಫ್(64) ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ...
28th January, 2023
ಕುಂದಾಪುರ: ಕುಂದಾಪುರ ಹಂಗಳೂರು ನಿವಾಸಿ, ಹಿರಿಯ ಉದ್ಯಮಿ ಚಾರ್ಮಕ್ಕಿ ನಾಗಯ್ಯ ಶೆಟ್ಟಿ(83) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಶನಿವಾರ ನಿಧನರಾದರು.
28th January, 2023
ಸುರತ್ಕಲ್: ಸುರತ್ಕಲ್ ಮುದ್ದರಮನೆ ನಿವಾಸಿ, ಬಾಳಿಕೆ ಶ್ರೀ ಕೋರ್ದಬ್ಬು ದೈವಸ್ಥಾನದ ಗೌರವಾಧ್ಯಕ್ಷ ಪ್ರಭಾಕರ ಶೆಟ್ಟಿ (67) ಅವರು ಜ.27 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. .
- Page 1
- ››