ಉಡುಪಿ: ಉಡುಪಿ ನಗರಸಭೆಗೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಸ್ವರ್ಣ ನದಿಯ ಬಜೆ ಅಣೆಕಟ್ಟಿನ ಹಾಗೂ ಹೆಬ್ರಿ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಸೀತಾ ನದಿಯ ಅಕ್ಕಪಕ್ಕದಲ್ಲಿ ಇರುವ ಕೃಷಿ...
ಟಾಪ್ ಸುದ್ದಿಗಳು
ಹೊಸದಿಲ್ಲಿ, ಮಾ.21: 2018ರಿಂದ ಮೊದಲ್ಗೊಂಡು ನಾಲ್ಕು ವರ್ಷಗಳಲ್ಲಿ ದೇಶಾದ್ಯಂತ ದಲಿತ ಸಮುದಾಯದವರ ವಿರುದ್ಧ 1,89,945 ಅಪರಾಧಗಳು ನಡೆದಿರುವುದಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ)...
ಭಟ್ಕಳ: ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿರಲು ಸೋಮವಾರ ಸಂಜೆ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ನೇತೃತ್ವದಲ್ಲಿ ನಡೆದ ಕ್ಷೇತ್ರದ ಸರ್ವಜಮಾಅತ್ ಪ್ರತಿನಿಧಿಗಳ ಸಭೆಯಲ್ಲಿ ನಿರ್ಣಯಿಸಲಾಗಿದೆ....
ಜಿದ್ದಾ: ಸೌದಿ ಅರೇಬಿಯಾದ ತಮಿರ್ ವೀಕ್ಷಣಾಲಯದಲ್ಲಿ ಮಂಗಳವಾರ ರಂಝಾನ್ ತಿಂಗಳ ಅರ್ಧಚಂದ್ರಾಕೃತಿ ಕಾಣಿಸದ ಕಾರಣ ಗುರುವಾರ, ಮಾರ್ಚ್ 23 ರಂಝಾನ್ ನ ಮೊದಲ ದಿನವಾಗಿರುತ್ತದೆ ಎಂದು gulfnews ವರದಿ ಮಾಡಿದೆ.
ಈ ನಿರ್ಧಾರವನ್ನು ಸೌದಿ...
ಬೆಂಗಳೂರು, ಮಾ.21: ವಿವಾದಿತ ಉರಿಗೌಡ ಮತ್ತು ನಂಜೇಗೌಡ ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್ ವ್ಯಂಗ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡಿದ ಬೆನ್ನಲ್ಲೇ ಈ ‘ಕೈಲಾಸ ಸಮಾರಾಧನೆ’ ಪೋಸ್ಟರ್ವೊಂದು ವೈರಲ್ ಆಗಿದೆ.
ಬೆಂಗಳೂರು, ಮಾ. 21: ವಿವಾದಕ್ಕೆ ಗುರಿಯಾಗಿದ್ದ ಶಿವಾಜಿನಗರ ಹಾಗೂ ಶಾಂತಿನಗರ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಳಾಂತರಿತ ಮತ್ತು ನಿಧನರಾದ ಮತದಾರರ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವ ಜೊತೆಗೆ ಆಕ್ಷೇಪಣೆಗೂ ಅವಕಾಶ...
ಬೆಂಗಳೂರು, ಮಾ. 21: ಪಾದಚಾರಿಗಳಿಗೆ ಆ್ಯಂಬುಲೆನ್ಸ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರಿನ...
ಗುವಾಹಟಿ: ಬಿಜೆಪಿ (BJP) ಐಟಿ ಸೆಲ್ನ ಮೊದಲ ಮುಖ್ಯಸ್ಥ ಮತ್ತು ಮಾಜಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಿಂದ ಸ್ಥಾಪಿಸಲಾದ ಅಸ್ಸಾಂನ ಪ್ರಾದೇಶಿಕ ಪಕ್ಷವಾದ ಲಿಬರಲ್ ಡೆಮಾಕ್ರಟಿಕ್ ಪಕ್ಷವು (Liberal Democratic Party) ಮಂಗಳವಾರ...
ಮಂಗಳೂರು: ಕಾರನ್ನು ರಿವರ್ಸ್ ತೆಗೆಯುವ ವೇಳೆ ಆಕ್ಸಿಲೇಟರ್ ಪೆಡಲ್ ಮಧ್ಯೆ ಚಾಲಕನ ಚಪ್ಪಲಿ ಸಿಲುಕಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಗರದ ಜಿಲ್ಲಾ ನ್ಯಾಯಾಲಯದ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಬೆಂಗಳೂರು, ಮಾ. 21: ರಾಜ್ಯಾದ್ಯಂತ ಇದೇ ತಿಂಗಳ 31ರಿಂದ ಎಪ್ರಿಲ್ 15ರ ವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ಪರೀಕ್ಷೆಗೆ ತೆರಳುವ...
ವಿಜಯಪುರ, ಮಾ. 21: ‘ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿಯೂ ಬಿಜೆಪಿ ಬಾವುಟ ಹಾರಾಡಿದ್ದನ್ನು ನೋಡಿದ್ದೇವೆ. ಪಾಕಿಸ್ತಾನದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಬೇಕು ಹಾಗೂ ಮೋದಿಯಂತಹ ನಾಯಕ ಬೇಕೆನ್ನುವುದನ್ನು ಅಲ್ಲಿನ ಜನ...
ಹೊಸದಿಲ್ಲಿ, ಮಾ.21: ಭಾರತದಾದ್ಯಂತದ 406 ನಗರಗಳಲ್ಲಿ ತನ್ನ ನೈಜ 5ಜಿ ಸೇವೆಗಳ ಪ್ರಸಾರ ಲಭ್ಯವಿರುವುದಾಗಿ ರಿಲಯನ್ಸ್ ಜಿಯೋ ಮಂಗಳವಾರ ತಿಳಿಸಿದೆ.
ಗುರುಗ್ರಾಮ, ಮಾ.21: ಭವಿಷ್ಯದಲ್ಲಿಯೂ ಭಾರತವು ಭಯೋತ್ಪಾದನೆ ಹಾಗೂ ಆಂತರಿಕ ಭದ್ರತೆ ಕುರಿತ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಮತ್ತು ಅವುಗಳನ್ನು ದೇಶದ ಭದ್ರತಾ ಪಡೆಗಳು...
ಶ್ರೀನಗರ, ಮಾ. 21: ಭಯೋತ್ಪಾದನೆಗೆ ನಿಧಿ ಪೂರೈಸಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದದಲ್ಲಿ, ಕಾಶ್ಮೀರಿ ಪತ್ರಕರ್ತ ಇರ್ಫಾನ್ ಮೆಹ್ರಾಜ್ ರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಸೋಮವಾರ ಬಂಧಿಸಿದೆ.
ಮಂಡ್ಯ, ಮಾ.21: ಗೋದಾಮ ಬಾಡಿಗೆ ವಿಚಾರವಾಗಿ ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಮಳವಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಭಾರ ಕಾರ್ಯದರ್ಶಿ ಕೆ.ಸಿ.ಸಾಕಮ್ಮ ಮಂಗಳವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು, ಮಾ.21: ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಬಗ್ಗೆ ರಾಜ್ಯ ಸರಕಾರವು ಶಿಫಾರಸ್ಸು ಮಾಡದಂತೆ ಕಂದಾಯ ಸಚಿವ ಆರ್. ಅಶೋಕ್ ತಡೆದಿದ್ದಾರೆ ಎಂದು ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್...
ಮಂಡ್ಯ, ಮಾ.21: ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ನಾಳೆ(ಮಾ.22) ಬಿಡುಗಡೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕಡೂರು, ಮಾ.21: ದೇವೇಗೌಡರ ಮಾನಸ ಪತ್ರ ಎಂದು ಕರೆಸಿಕೊಳ್ಳುತ್ತಿದ್ದ ದತ್ತ ಅವರೇ ತಂದೆಗೆ ವಿಷ ಉಣಿಸಿ ಹೋದರು ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿ ಪ್ರಕಟಗೊಂಡಿದ್ದು, ‘ವಾರ್ತಾಭಾರತಿ’ ದೈನಿಕದ ವರದಿಗಾರ ಹಂಝ ಮಲಾರ್ ಸಹಿತ 12 ಮಂದಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.