ಪಂಜಾಬ್‌ನ ಬಟ್ಟೆ ಕಾರ್ಖಾನೆಯೊಂದರಲ್ಲಿ ಬೆಂಕಿ ದುರಂತ; ಮೂವರು ಕಾರ್ಮಿಕರು ಸಜೀವ ದಹನ

Update: 2016-05-07 05:11 GMT

ಹೊಸದಿಲ್ಲಿ, ಮೇ 7: ಪಂಜಾಬ್‌ನ ಬಟ್ಟೆ ತಯಾರಿಕಾ ಕಾರ್ಖಾಯೊಂದರಲ್ಲಿ  ಅಗ್ನಿ ದುರಂತದಿಂದಾಗಿ ಮೂವರು ಕಾರ್ಮಿಕರು ಸಜೀವ ದಹನಗೊಂಡ ಘಟನೆ ಇಂದು ಸಂಭವಿಸಿದೆ.
ಲುದಿಯಾನದ ಬಂಜಾರ್‌ಪಿಂಡ್‌ ಎಂಬಲ್ಲಿರುವ ಜ್ಞಾನಚಂದ್‌ & ಸನ್ಸ್‌ ಬಟ್ಟೆ ಕಾರ್ಖಾನೆಯಲ್ಲಿ ಬೆಳಗ್ಗಿನ ಜಾವ  ೪ ಗಂಟೆಯ ಸುಮಾರಿಗೆ ಭೀಕರ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ದುರಂತದಿಂದಾಗಿ ಮೂವರು ಕಾರ್ಮಿಕರು ಸಜೀವ ದಹನಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News