ನಾಗರಾಜ್ ಗೆ ಶರತ್ತುಬದ್ಧ ಜಾಮೀನು

Update: 2017-09-21 08:30 GMT

ಬೆಂಗಳೂರು, ಸೆ.21: ತಮಿಳುನಾಡಿನಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರದಲ್ಲಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಹಾಗೂ ರೌಡಿ ಶೀಟರ್ ನಾಗರಾಜ್ ಗೆ ಹೈಕೋರ್ಟ್ ನ ಏಕಸದಸ್ಯ ಪೀಠ ಶರತ್ತುಬದ್ಧ ಜಾಮೀನು ನೀಡಿದೆ.

ಪೊಲೀಸರ ಎದುರು ಹಾಜರಾಗುವಂತೆ ಶರತ್ತು ವಿಧಿಸಿರುವ ನ್ಯಾಯಾಲಯ, ನಾಗನ ಪುತ್ರರಾದ ಶಾಸ್ತ್ರಿ ಮತ್ತು ಗಾಂಧಿಗೂ ಜಾಮೀನು ನೀಡಿದೆ. ಪ್ರತಿ ಗುರುವಾರ ಪೊಲೀಸರ ಎದುರು ಹಾಜರಾಗಬೇಕು ಎಂದು ಹೈಕೋರ್ಟ್ ನ ಏಕಸದಸ್ಯ ಪೀಠ ನಾಗರಾಜ್ಗೆ ಶರತ್ತುಬದ್ಧ ಜಾಮೀನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News