ಲಲಿತಕಲಾ ಅಕಾಡೆಮಿಗೆ ಸದಸ್ಯರ ನೇಮಕ

Update: 2017-12-14 14:25 GMT

ಬೆಂಗಳೂರು, ಡಿ.14: ಕರ್ನಾಟಕ ಲಲಿತಕಲಾ ಅಕಾಡೆಮಿಗೆ 15 ಜನ ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರಕಾರ ಅದೇಶ ಹೊರಡಿಸಿದೆ.

ರಾಯಚೂರಿನ ದೇವೇಂದ್ರ ಹುಡಾ, ಬೆಳಗಾವಿಯ ಡಾ.ಸುಭಾಷ ಮಾನೇಶಪ್ಪಕಮ್ಮಾರ, ವಿಜಯಪುರದ ಗಂಗಾಧರ ಎಸ್.ಪಾಟೀಲ್, ಬಳ್ಳಾರಿಯ ನಿಹಾಲ್ ವಿಕ್ರಮ್ ರಾಜು, ಧಾರವಾಡದ ಎಫ್.ವಿ.ಚಿಕ್ಕಮಠ, ತುಮಕೂರಿನ ಮನುಚಕ್ರವರ್ತಿ, ಉತ್ತರ ಕನ್ನಡದ ಗಣಪತಿ ಎಸ್. ಹೆಗಡೆ, ಕಲಬುರಗಿಯ ಮಹಮ್ಮದ್ ಅಯಾಜದ್ದೀನ್ ಪಟೇಲ್, ಬೆಂಗಳೂರಿನ ಶಾಂತಲಾ, ಬೀದರ್‌ನ ಯೋಗೀಶ ಚ.ಮಠದ, ಚಿತ್ರದುರ್ಗದ ಬಿ.ಆರ್.ಸುರೇಂದ್ರನಾಥ್, ಮೈಸೂರಿನ ಶಾಂತಾಬಾಯಿ ನಾಗೂರೆ, ಉಡುಪಿಯ ರಾಘವೇಂದ್ರ ಕೆ. ಆಮೀನ್, ಮಂಗಳೂರಿನ ರಾಜೇಂದ್ರ ಕೇದಿಗೆ ಹಾಗೂ ಬೆಂಗಳೂರಿನ ರಘು ಕೊಂಡೂರು ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News