ಬೆಂಗಳೂರು: ಇಬ್ಬರು ಪುಟ್ಟ ಕಂದಮ್ಮಗಳಿಗೆ ಬೆಂಕಿ ಹಚ್ಚಿ ಮಹಿಳೆ ಆತ್ಮಹತ್ಯೆ

Update: 2018-02-15 09:21 GMT

ಬೆಂಗಳೂರು, ಫೆ. 15: ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಮೂವರು ಸಜೀವದಹನವಾದ ಘಟನೆ ಬೆಂಗಳೂರಿನ ಮಾರತ್​ಹಳ್ಳಿ ಸಮೀಪದ ಸಂಜಯ್​ನಗರ ಬಳಿ ಗುರುವಾರ ಬೆಳಗ್ಗೆ ನಡೆದಿದೆ.

ಮಕ್ಕಳಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆಗೆ ಶರಣಾದ ತಾಯಿ ರಾಮಲಿಂಗಮ್ಮ, ನಾಲ್ಕು ವರ್ಷದ ಗಂಡು ಮಗು, ಎರಡು ವರ್ಷದ ಹೆಣ್ಣು ಮಗು ಸಜೀವ ದಹನವಾಗಿದ್ದಾರೆ. ರಾಮಲಿಂಗಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಎಚ್​ಎಎಲ್​ ಠಾಣೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News