'ಮನೆಯಂಗಳದಲ್ಲಿ ಮಾತುಕತೆ' ಮುಂದೂಡಿಕೆ
Update: 2018-08-17 14:27 GMT
ಬೆಂಗಳೂರು, ಆ.17: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದ ಹಿನ್ನೆಲೆಯಲ್ಲಿ ದೇಶಾದ್ಯಂತ 7ದಿನ ಶೋಕಾಚರಣೆ ಇರುವುದರಿಂದ ಆ.18ರಂದು ನಡೆಯಬೇಕಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.