ಬೆಂಗಳೂರು: ಬೋರ್ ವೆಲ್ ಲಾರಿ ಮಾಲಕ ಸಂಘದಿಂದ ಪ್ರತಿಭಟನೆ

Update: 2018-09-14 08:38 GMT

ಬೆಂಗಳೂರು, ಸೆ. 14: ಡೀಸೆಲ್ ಬೆಲೆ ಏರಿಕೆಗೆ  ಮತ್ತು ಕೇಂದ್ರ ಸರಕಾರದ ನಿಲುವನ್ನು ವಿರೋಧಿಸಿ ಕರ್ನಾಟಕ ಬೋರ್ ವೆಲ್ ವಾಹನ ಮಾಲಕರ ಸಂಘ ಬೆಂಗಳೂರಿನ ಕೆಂಗೇರಿ ಬಳಿ ಅನಿರ್ಧಿಷ್ಟವಧಿ ಪ್ರತಿಭಟನೆ ನಿರತವಾಗಿದೆ.

300ಕ್ಕೂ ಅಧಿಕ ಬೋರ್ ವೆಲ್ ಲಾರಿಗಳು ಒಂದೇ ಸ್ಥಳದಲ್ಲಿ ನಿಂತು ಐತಿಹಾಸಿಕ ಪ್ರತಿಭಟನೆಯಲ್ಲಿ ನಿರತವಾಗಿವೆ.

ಕರ್ನಾಟಕ ಬೋರ್ ವೆಲ್ ವಾಹನಗಳ ಮಾಲಕರ ಸಂಘದ ಅಧ್ಯಕ್ಷ  ಎನ್. ಟಿ.ಅರಸು, ಕಾರ್ಯದರ್ಶಿ ನಾಗೇಶ್ ಎಸ್, ನಿರ್ದೇಶಕರಾದ ಅನಿಲ್ ಕುಮಾರ್ ಎಸ್ ಆರ್ ಹಾಗು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News