ಪನಾಚೆ ಪ್ರಶಸ್ತಿಗೆ ಡಾ.ಭವಾನಿ ನಾಮನಿರ್ದೇಶನ

Update: 2018-10-17 15:14 GMT

ಬೆಂಗಳೂರು, ಅ.17: ಪ್ರತಿಷ್ಠಿತ ಪನಾಚೆ ಪ್ರಶಸ್ತಿಗೆ ಬೆಂಗಳೂರಿನ ಡಾ.ಭವಾನಿ ರಾಕೇಶ್ ನಾಮನಿರ್ದೇಶನ ಗೊಂಡಿದ್ದಾರೆ.

ನ.10ರ ಸಂಜೆ 5 ಗಂಟೆಗೆ ಲಂಡನ್‌ನ ಮ್ಯಾರಿಯಟ್ ವೆಸ್ಟ್ ಇಂಡಿಯಾ ಕ್ವೆ ಹೊಟೇಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕಿಮ್ಸ್‌ನಲ್ಲಿ ಫಾರ್ಮಸಿ ವ್ಯಾಸಂಗ ಮಾಡಿರುವ ಭವಾನಿ, ಮ್ಯಾಂಚೆಸ್ಟರ್‌ನಲ್ಲಿ ಪತಿ ಮತ್ತು ಪುತ್ರಿ ಜತೆ ನೆಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News