ಮಹಿಳೆಯರ ಪ್ರವೇಶ: ‘ಶುದ್ಧೀಕರಣ’ಕ್ಕಾಗಿ ಶಬರಿಮಲೆ ದೇಗುಲ ಬಂದ್

Update: 2019-01-02 07:32 GMT

ತಿರುವನಂತಪುರಂ, ಜ.2: 50ಕ್ಕಿಂತಲೂ ಕಡಿಮೆ ವಯಸ್ಸಿನ ಇಬ್ಬರು ಮಹಿಳೆಯರು ಶಬರಿಮಲೆ ದೇವಳವನ್ನು ಪ್ರವೇಶಿಸಿದ ನಂತರ ‘ಶುದ್ಧೀಕರಣ’ಕ್ಕಾಗಿ ದೇಗುಲದ ಬಾಗಿಲನ್ನು ಮುಚ್ಚಲಾಗಿದೆ.

ಬಿಂಧು ಮತ್ತು ಕನಕದುರ್ಗ ಇಂದು ಮುಂಜಾವ 3:45ಕ್ಕೆ ದೇವಸ್ಥಾನ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ. “ಮಹಿಳೆಯರು ದೇಗುಲ ಪ್ರವೇಶಿಸಿರುವುದು ಸ್ಪಷ್ಟ. ಯಾರೆಲ್ಲಾ ದೇಗುಲ ಪ್ರವೇಶಿಸಲು ಬಯಸಿದ್ದಾರೋ ಅವರಿಗೆ ರಕ್ಷಣೆ ನೀಡಲು ಪೊಲೀಸರು ಸಿದ್ಧ” ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News