ಮೈತ್ರಿ ಸರಕಾರದ 2ನೆ ಬಜೆಟ್: ನೀರಾವರಿ ಯೋಜನೆಗಳಿಗೆ 1050 ಕೋಟಿ ರೂ. ಅನುದಾನ

Update: 2019-02-08 08:30 GMT

ಬೆಂಗಳೂರು, ಫೆ.8: ಇಂದು ಸಿಎಂ ಕುಮಾರಸ್ವಾಮಿ ಮಂಡಿಸಿದ ಮೈತ್ರಿ ಸರಕಾರದ 2ನೆ ಬಜೆಟ್ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಲಾಗಿದೆ.

ಬಜೆಟ್ ಹೈಲೈಟ್ಸ್

►ಚಿಕ್ಕಮಗಳೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ 50 ಕೋಟಿ ರೂ.

►ಹವಾಮಾನ ಬದಲಾವಣೆ ಅಧ್ಯಯನಕ್ಕೆ 2 ಕೋಟಿ ರೂ.

►ಗದಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ

►1500 ಹೊಸ ಶಾಲಾ ಕಟ್ಟಡಗಳ ನಿರ್ಮಾಣ

►ನೀರಾವರಿ ಯೋಜನೆಗಳಿಗೆ 1050 ಕೋಟಿ ರೂ. ಅನುದಾನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News