ವಿಶ್ವಾಸ ಮತದಲ್ಲಿ ನಮಗೆ ಜಯ ಸಿಗುವ‌ ಸಂಪೂರ್ಣ ನಂಬಿಕೆ ಇದೆ: ಯಡಿಯೂರಪ್ಪ

Update: 2019-07-17 05:21 GMT

ಬೆಂಗಳೂರು: ವಿಶ್ವಾಸಮತದಲ್ಲಿ ನಮಗೆ ಜಯ ಸಿಗುವ‌ ಸಂಪೂರ್ಣ ನಂಬಿಕೆ ಇದೆ, ಕುಮಾರಸ್ವಾಮಿ ರಾಜೀನಾಮೆ ನೀಡಿವುದು ಖಚಿತ ಎಂದು ಬೆಂಗಳೂರಿನಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿಕೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ‌ನಮಗೆ ಬಹುಮತ ಇದೆ. ಹೀಗಾಗಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ‌ನೀಡುವುದು‌ ಅನಿವಾರ್ಯ, ವಿಶ್ವಾಸ ಮತದಲ್ಲಿ ಸರ್ಕಾರ ಸೋಲಲಿದೆ ಎಂದು ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News