ಸಂಜೆ 6 ಗಂಟೆಯೊಳಗೆ ಬಹುಮತ ಸಾಬೀತುಪಡಿಸಿ: ರಾಜ್ಯಪಾಲರಿಂದ ಸಿಎಂಗೆ ಪತ್ರ
Update: 2019-07-19 10:12 GMT
ಬೆಂಗಳೂರು, ಜು.19: ಇಂದು ಸಂಜೆ 6 ಗಂಟೆಯೊಳಗೆ ವಿಶ್ವಾಸ ಮತಯಾಚನೆ ನಡೆಸಬೇಕು ಎಂದು ರಾಜ್ಯಪಾಲು ವಜುಭಾಯಿ ವಾಲಾ ಸಿಎಂಗೆ ಮರುಜ್ಞಾಪನಾ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು, ಜು.19: ಇಂದು ಸಂಜೆ 6 ಗಂಟೆಯೊಳಗೆ ವಿಶ್ವಾಸ ಮತಯಾಚನೆ ನಡೆಸಬೇಕು ಎಂದು ರಾಜ್ಯಪಾಲು ವಜುಭಾಯಿ ವಾಲಾ ಸಿಎಂಗೆ ಮರುಜ್ಞಾಪನಾ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
Copyright @2023
Powered by Hocalwire