ಡಾ.ಸುರೇಶ್ ನಾಡಗೌಡರ್ ವಿವಿ ಉಪಕುಲಪತಿಗಳಾಗಿ ನೇಮಕ

Update: 2019-08-14 18:41 GMT

ಬೆಂಗಳೂರು, ಆ.14: ಗದಗದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿರುವ ಡಾ.ಸುರೇಶ್ ನಾಡಗೌಡರ್ ಅವರನ್ನು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಗಸ್ಟ್ 8ರಿಂದ 3 ತಿಂಗಳ ಅವಧಿಗೆ ನೇಮಿಸಲು ರಾಜ್ಯಪಾಲರು ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News