ಬಿಜೆಪಿಯಿಂದ ಸುಳ್ಳು ಪ್ರಚಾರ: ದಿನೇಶ್ ಗುಂಡೂರಾವ್

Update: 2019-09-06 15:07 GMT

ಬೆಂಗಳೂರು, ಸೆ.6: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿರುವುದು ನೆರೆ ಪ್ರದೇಶಗಳಿಗೆ ಭೇಟಿ ನೀಡಲು ಅಲ್ಲ, ಇಸ್ರೋದಲ್ಲಿ ಚಂದ್ರಯಾನ-2 ವೀಕ್ಷಿಸಲು. ಅವರು ನೆರೆ ಪ್ರದೇಶಗಳ ಭೇಟಿಗೆ ಬರುತ್ತಿರುವುದಾಗಿ ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News